Select Your Language

Notifications

webdunia
webdunia
webdunia
webdunia

ಪಟಾಕಿ ಹಚ್ಚಿ ಆನೆ ಓಡಿಸಿದ್ಯಾಕೆ?

ಪಟಾಕಿ ಹಚ್ಚಿ ಆನೆ ಓಡಿಸಿದ್ಯಾಕೆ?
ಆನೇಕಲ್ , ಶನಿವಾರ, 29 ಡಿಸೆಂಬರ್ 2018 (16:15 IST)
ಹೊಲಕ್ಕೆ ನುಗ್ಗುತ್ತಿರುವ ಆನೆಗಳ ಹಿಂಡು ಬೆಳೆದ  ಬೆಳೆ ತಿಂದು ಹಾಳು ಮಾಡುತ್ತಿವೆ. ಇದರಿಂದ ಬೆಳೆಗಾರ ಕಂಗಾಲಾಗಿದ್ದಾನೆ.

ಹೊಲಗಳಿಗೆ ನುಗ್ಗಿ ಆನೆಗಳು ಹಿಂದು ಬೆಳೆ ನಾಶ ಮಾಡುತ್ತಿವೆ.

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಪೋಡೂರು ಬಳಿ ಆನೆಗಳ ಹಾವಳಿ ಹೆಚ್ಚಾಗಿದೆ.

ಸುಮಾರು 20 ಕ್ಕೂ ಹೆಚ್ಚು ಆನೆಗಳಿಂದ ಬೆಳೆ ನಾಶವಾಗಿದೆ. ಪಟಾಕಿ ಹಚ್ಚಿ ಆನೆಗಳನ್ನು ಓಡಿಸಲು ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿಯ ಯತ್ನ ಮುಂದುವರಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಧುಕರ್ ಶೆಟ್ಟಿ ನಿಧನದ ಕುರಿತು ಅನುಮಾನ ವ್ಯಕ್ತಪಡಿಸಿದ ಡಿಕೆಶಿ!