Webdunia - Bharat's app for daily news and videos

Install App

ವಿಜಯ್ ಮಲ್ಯರನ್ನು ಸ್ಮಾರ್ಟ್ ಅಂದಿದ್ದು ವಿವಾದವಾಗುತ್ತಿದ್ದ ಉಲ್ಟಾ ಹೊಡೆದ ಕೇಂದ್ರ ಸಚಿವ

Webdunia
ಭಾನುವಾರ, 15 ಜುಲೈ 2018 (09:28 IST)
ನವದೆಹಲಿ: ಬುಡಕಟ್ಟು ಜನಾಂಗದವರ ಕಾರ್ಯಕ್ರಮವೊಂದರಲ್ಲಿ ಸಾಲ ಮಾಡಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯರನ್ನು ಹೊಗಳಿದ್ದ ಕೇಂದ್ರ ಸಚಿವ ಜುಲಾ ಓರಾಮ್ ಇದೀಗ ಪ್ಲೇಟ್ ಬದಲಾಯಿಸಿದ್ದಾರೆ.

ವಿಜಯ್ ಮಲ್ಯ ಸ್ಮಾರ್ಟ್. ಅವರಂತೆ ಬ್ಯಾಂಕ್ ಗಳಿಂದ ಸಾಲ ಪಡೆದು ವ್ಯವಹಾರ ಮಾಡುವುದು ಹೇಗೆ ಎಂದು ಕಲಿಯಿರಿ ಎಂದು ಸಚಿವರು ಬುಡಕಟ್ಟು ಜನಾಂಗದವರಿಗೆ ಸಲಹೆ ನೀಡಿದ್ದರು.

ಇದು ಟೀಕೆಗೆ ಗುರಿಯಾಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಸಚಿವ ಓರಾಮ್ ನಾನು ಯಾರದೋ ಹೆಸರು ಹೇಳುವ ಬದಲು ತಪ್ಪಾಗಿ ವಿಜಯ್ ಮಲ್ಯ ಹೆಸರು ಪ್ರಸ್ತಾಪಿಸಿದ್ದೆ. ಅದು ಬಾಯ್ತಪ್ಪಿ ಹಾಗೆ ಹೇಳಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments