Select Your Language

Notifications

webdunia
webdunia
webdunia
webdunia

ರಾಜಕೀಯ ಧ್ವೇಷ ಮರೆತು ಅರುಣ್ ಜೇಟ್ಲಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೆನು?!

ರಾಜಕೀಯ ಧ್ವೇಷ ಮರೆತು ಅರುಣ್ ಜೇಟ್ಲಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೆನು?!
ನವದೆಹಲಿ , ಶನಿವಾರ, 7 ಏಪ್ರಿಲ್ 2018 (06:36 IST)
ನವದೆಹಲಿ: ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಗೆ ಶೀಘ್ರ ಗುಣಮುಖರಾಗುವಂತೆ ಹಲವರು ಹಾರೈಸುತ್ತಿದ್ದಾರೆ.

ಇದೀಗ ಆ ಸಾಲಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸೇರಿಕೊಂಡಿದ್ದಾರೆ. ಅರುಣ್ ಜೇಟ್ಲಿ ಬಗ್ಗೆ ರಾಜಕೀಯವಾಗಿ ಎಷ್ಟೇ ವೈರುಧ್ಯಗಳಿದ್ದರೂ ಅದನ್ನೆಲ್ಲಾ ಮರೆತು ಆರೋಗ್ಯ ವಿಚಾರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ‘ನಿಜಕ್ಕೂ ಈ ಸುದ್ದಿ ಕೇಳಿ ಬೇಸರವಾಗಿದೆ. ಅರುಣ್ ಜೇಟ್ಲಿ ಬೇಗ ಗುಣಮುಖರಾಗಲೆಂದು ಹಾರೈಸುವೆ’ ಎಂದು ಸಂದೇಶ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಧಿಕಾರಕ್ಕೆ ಬರೋದು ಸಾಧ್ಯವಿಲ್ಲ: ತೋಂಟದಾರ್ಯ ಶ್ರೀ