Select Your Language

Notifications

webdunia
webdunia
webdunia
webdunia

ಧಾರವಾಡ ಕಾಂಗ್ರೆಸ್‌ನಲ್ಲಿ ಗುಲ್ಲೆದ್ದ ಬಿನ್ನಮತ

ಧಾರವಾಡ ಕಾಂಗ್ರೆಸ್‌ನಲ್ಲಿ ಗುಲ್ಲೆದ್ದ ಬಿನ್ನಮತ
ಧಾರವಾಡ , ಶುಕ್ರವಾರ, 6 ಏಪ್ರಿಲ್ 2018 (18:18 IST)
ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಬಲಗೈ ಬಂಟ ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ್ ಕಾಂಗ್ರೆಸ್ ಸೇರ್ಪಡೆಗೆ ವ್ಯಕ್ತವಾದ ಭಾರಿ ವಿರೋಧ ವ್ಯಕ್ತವಾಗಿದೆ.
ನವಲಗುಂದದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಒಂದು ವೇಳೆ ಕರಿಗಾರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಂಡಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಕೈ ನಾಯಕರು ಘೋಷಿಸಿದ್ದಾರೆ.
 
ನವಲಗುಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಎನ್. ಗಡ್ಡಿ ರಾಜಶೇಖರ ಮೆಣಸಿನಕಾಯಿ, ವಿನೋದ ಅಸೂಟಿ ಸೇರಿದಂತೆ 90 ಕೈ ಕಾರ್ಯಕರ್ತರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯ ಜತೆಗಿನ ಲೈಂಗಿಕ ಸಂಬಂಧದ ಪ್ರಕರಣ; ಕೊನೆಗೂ ಬಾಯಿಬಿಟ್ಟ ಟ್ರಂಪ್!