Select Your Language

Notifications

webdunia
webdunia
webdunia
webdunia

ಬಸ್ ದುರಂತ ಬಳಿಕ ಎಚ್ಚೆತ್ತ ಆರ್ ಟಿ ಓ ಅಧಿಕಾರಿಗಳು!

ಬಸ್ ದುರಂತ ಬಳಿಕ ಎಚ್ಚೆತ್ತ ಆರ್ ಟಿ ಓ ಅಧಿಕಾರಿಗಳು!
ಚಿಕ್ಕಮಗಳೂರು , ಮಂಗಳವಾರ, 4 ಡಿಸೆಂಬರ್ 2018 (18:29 IST)
ಮಂಡ್ಯ ಬಸ್ ದುರಂತದಿಂದ ಸಾವು ನೋವು ಸಂಭವಿಸಿದ ನಂತರ ಆರ್ ಟಿ ಓ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.  ಬಸ್ ದುರಂತದ ಬಳಿಕ ಎಚ್ಚೆತ್ತ ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು, 15 ವರ್ಷದ ಮೀರಿದ ಬಸ್ ಗಳಿಗೆ ನೋಟೀಸ್  ಜಾರಿಗೊಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಏಳು ಬಸ್ ಮಾಲೀಕರಿಗೆ ನೋಟೀಸ್ ನ್ನು ಆರ್ ಟಿ ಓ ಅಧಿಕಾರಿಗಳು ಜಾರಿಮಾಡಿದ್ದಾರೆ.
ಜಿಲ್ಲೆಯಲ್ಲಿವೆ 15 ವರ್ಷ ಮೀರಿದ ಏಳು ಡಕೋಟ ಬಸ್ ಗಳು ಇವೆ. ಖಾಸಗಿ ಬಸ್ ಗಳು ರಸ್ತೆಗೆ ಇಳಿಯದಂತೆ ನೋಟೀಸ್ ನೀಡಲಾಗಿದೆ.

ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿ ಮುರುಗೇಂದ್ರ ರಿಂದ ನೋಟೀಸ್ ಜಾರಿಮಾಡಲಾಗಿದೆ. ರಸ್ತೆಯಲ್ಲಿ ಬಸ್ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟೀಸ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಮಂಡ್ಯ ಬಸ್ ದುರಂತದಿಂದ ಅಲರ್ಟ್ ಆದ ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು, ಖಾಸಗಿ ಬಸ್ ಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲಕ್ಕೆ ಯಾರೂ ಬಲಿಯಾಗಲ್ಲ ಎಂದ ಸಚಿವ