Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲಕ್ಕೆ ಯಾರೂ ಬಲಿಯಾಗಲ್ಲ ಎಂದ ಸಚಿವ

ಆಪರೇಷನ್ ಕಮಲಕ್ಕೆ ಯಾರೂ ಬಲಿಯಾಗಲ್ಲ ಎಂದ ಸಚಿವ
ಯಾದಗಿರಿ , ಮಂಗಳವಾರ, 4 ಡಿಸೆಂಬರ್ 2018 (18:24 IST)
ಬಿಜೆಪಿಯಿಂದ ಆಪರೇಷನ್ ಕಮಲ ಮುಂದುವರೆದಿದೆ. ಆದರೆ ಯಾರೂ ಕೂಡ ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ. ಹೀಗಂತ ಸಚಿವ ಹೇಳಿದ್ದಾರೆ.

ಯಾದಗಿರಿಯಲ್ಲಿ ಸಚಿವ ರಾಜಶೇಖರ ಬಿ.ಪಾಟೀಲ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸತೀಶ್ ಜಾರಕಿಹೋಳಿ ಅವರು 7 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಜಾರಕಿಹೊಳಿ ಅವರು ಶಾಸಕರ ವೈಯಕ್ತಿಕ ಹೆಸರು ಹೇಳಿಲ್ಲ‌.

ಒಂದು ವೇಳೆ ಶಾಸಕರು ಹೋದರೂ ಸರ್ಕಾರಕ್ಕೆ ಏನು ಆಗುವುದಿಲ್ಲ. ಯಾರು ಕೂಡ ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ ಎಂದರು. 5 ವರ್ಷ ಸರಕಾರ ಅಧಿಕಾರ ಪೂರೈಸುತ್ತದೆ. ಸಧ್ಯಕ್ಕೆ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಮಿತವಿಲ್ಲ ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ವಿಷ ಸರ್ಪವನ್ನು ಜೀವಂತ ನುಂಗಿದ ಕೋಳಿ!