Select Your Language

Notifications

webdunia
webdunia
webdunia
webdunia

ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ- ದಯಾನಂದ

ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ- ದಯಾನಂದ
bangalore , ಮಂಗಳವಾರ, 31 ಅಕ್ಟೋಬರ್ 2023 (15:40 IST)
ನಗರದಲ್ಲಿ ಪೊಲೀಸ್  ಕಮೀಷನರ್ ಬಿ ದಯಾನಂದ್ ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ ಮಾಡಲಾಗಿದೆ.೧೪ ಆರೋಪಿಗಳ ಬಂಧಿಸಲಾಗಿದೆ.೨೦ ಮಂದಿ ನೊಂದ ಮಹಿಳೆಯರನ್ನು ರಕ್ಷಿಸಲಾಗಿದೆ.ರಕ್ಷಣೆಗೊಳಗಾದ ಮಹಿಳೆಯರಲ್ಲಿ ೪ ಮಂದಿ ವಿದೇಶಿ ಮಹಿಳೆಯರು ಇದ್ದಾರೆ ಎಂದು ಪೊಲೀಸ್ ಕಮಿಷನರ್ ದಯಾನಂದ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಷ್ಠಿತ ಮಾಲ್ ನಿಂದ ಎಫ್ ಐ ಆರ್ ದಾಖಲು