Select Your Language

Notifications

webdunia
webdunia
webdunia
webdunia

ಬಿಜೆಪಿ ಸಮಾವೇಶದಲ್ಲಿ ಸ್ಮೃತಿ ಇರಾನಿ ಬಾಷಣ

ಬಿಜೆಪಿ ಸಮಾವೇಶದಲ್ಲಿ ಸ್ಮೃತಿ ಇರಾನಿ ಬಾಷಣ
ಬೆಂಗಳೂರು , ಶನಿವಾರ, 28 ಏಪ್ರಿಲ್ 2018 (13:47 IST)
ಬೈಲಹೊಂಗಲ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಪಾಟೀಲ್ ಅವರ ಪ್ರಚಾರಕ್ಕೆ ಆಗಮಿಸಿದ ಸ್ಮೃತಿ ಇರಾನಿ. ರಾಣಿ ಚೆನ್ನಮ್ಮಾ ಸಮಾದಿ ಸ್ಥಳಕ್ಕೆ ಮಾಲಾರ್ಪಣೆ ಮಾಡಿ ಸಂತಸ ವ್ಯಕ್ತಪಡಿಸಿದರು. 
ರಾಣಿ ಚೆನ್ನಮ್ಮಾ ಅವರ ಸಮಾದಿ ಸ್ಥಳಕ್ಕೆ ಬೇಟಿ ಮಾಡಿದ ಬಳಿಕ ನನಗೆ ಕುಷಿ ತಂದಿದೆ,ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟ ಸರಕಾರ ಅಂದ್ರೆ ಅದು ಬಿಜೆಪಿ ಸರಕಾರ. ಜನಧನ ಯೋಜನೆಯನ್ನು ಜಾರಿಗೆ ತಂದವರು ನರೇಂದ್ರ ಮೋದಿ, ಲಕ್ಷ್ಮಿ ಮನಗೆ ಬರುವಾಗ ಕಮಲದ ಮೇಲೆ ಕುಳಿತು ಬರುತ್ತಾಳೆ,ಈ ಬಾರಿ ಕಮಲಕ್ಕೆ ಮತಹಾಕಿ ಎಂದು ಕರೆ ನೀಡಿದರು.
 
ಈ ಬಾರಿ ಬೈಲಹೊಂಗಲದಲ್ಲಿ ವಿಶ್ವನಾಥ ಅವರಿಗೆ ಮತ ಹಾಕಿ..ಎಂದು ಮತದಾರರನ್ನು ಉದ್ದೆಶಿಸಿ ಮಾತನಾಡಿದ ಇರಾಣಿ..

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಕಾರ್ಯಕರ್ತನ ಹತ್ಯೆಗೆ ಜನತೆ ತಕ್ಕ ಪಾಠ: ದೇವೇಗೌಡ