Select Your Language

Notifications

webdunia
webdunia
webdunia
webdunia

ಗಾಂಜಾಗೆ ಹಣ ಕೊಡುವಂತೆ ಕಾಟ ಕೊಡುತ್ತಿದ್ದ ಮಗನನ್ನು ಮುಗಿಸಿಯೇ ಬಿಟ್ಟಳು ತಾಯಿ!

ಗಾಂಜಾಗೆ ಹಣ ಕೊಡುವಂತೆ ಕಾಟ ಕೊಡುತ್ತಿದ್ದ ಮಗನನ್ನು ಮುಗಿಸಿಯೇ ಬಿಟ್ಟಳು ತಾಯಿ!
ಹೈದರಾಬಾದ್ , ಮಂಗಳವಾರ, 9 ಫೆಬ್ರವರಿ 2021 (09:53 IST)
ಹೈದರಾಬಾದ್: ಗಾಂಜಾ ವ್ಯಸನಿಯಾಗಿದ್ದ ಮಗ ಹಣ ಕೊಡುವಂತೆ ಸದಾ ಪೀಡಿಸುತ್ತಿದ್ದರಿಂದ ಬೇಸತ್ತ ತಾಯಿಯೊಬ್ಬಳು ಆತನ ಜೀವವನ್ನೇ ಕೊನೆಗಾಣಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.


17 ವರ್ಷದ ಅಪ್ರಾಪ್ತ ಯುವಕ ಸಾವನ್ನಪ್ಪಿದವನು. ಪತಿ ಸಾವನ್ನಪ್ಪಿದ ಬಳಿಕ ಆರೋಪಿ ತಾಯಿ ತಾನೇ ದುಡಿದು ಕುಟುಂಬ ನೋಡಿಕೊಳ್ಳುತ್ತಿದ್ದಳು. ಆದರೆ ಮಗ ಹಣಕ್ಕಾಗಿ ವಿಪರೀತ ಕಾಟ ಕೊಡುತ್ತಿದ್ದರಿಂದ ತಾಳ್ಮೆ ಕಳೆದುಕೊಂಡಿದ್ದ ಆಕೆ ಮಗನ ಜೀವವನ್ನೇ ತೆಗೆದಿದ್ದಾಳೆ. ಇದೀಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸಂಬಂಧ ಬೆಳೆಸಿ ಪತ್ನಿಯನ್ನು ಕೊಂದ ಪತಿ