Select Your Language

Notifications

webdunia
webdunia
webdunia
webdunia

ಮೋದಿ ಮೋಡಿಗೆ ಕಾಂಗ್ರೆಸ್ ತಳಮಳ

ಮೋದಿ ಮೋಡಿಗೆ ಕಾಂಗ್ರೆಸ್ ತಳಮಳ
ಹುಬ್ಬಳ್ಳಿ , ಸೋಮವಾರ, 18 ಡಿಸೆಂಬರ್ 2017 (10:26 IST)
ಹುಬ್ಬಳ್ಳಿ: ನಾವು ಎರಡೂ ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತೇವೆ ಎಂದು ಗುಜರಾತ್ –ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.


ಈ ಫಲಿತಾಂಶ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮೋದಿಯವರ ಸಾಧನೆ ನೋಡಿ ಜನ ಮನ್ನಣೆ ನೀಡಿದ್ದಾರೆ.


ಇಡೀ ದೇಶ ಬಿಜೆಪಿ ಮಯವಾಗಿರುವುದನ್ನು ನೋಡಿ ಕಾಂಗ್ರೆಸ್ ನಲ್ಲಿ ತಳಮಳ ಉಂಟಾಗಿದೆ ಎಂದಿದ್ದಾರೆ. ಇನ್ನು ಈಶಾನ್ಯ ಭಾರತದ ಕೆಲಭಾಗದಲ್ಲಿ ಕಾಂಗ್ರೆಸ್ ಇರಬಹುದು ಆದರೆ ಮುಂದಿನ ದಿನಗಳಲ್ಕಿ ಅದನ್ನು ಕೂಡ ಬಿಜೆಪಿ ಗೆಲ್ಲಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಎಲೆಕ್ಷನ್: ಅಬ್ಬಬ್ಬಾ…! ಬಚವಾದ್ರು ಸಿಎಂ ವಿಜಯ್ ರೂಪಾಣಿ!