Select Your Language

Notifications

webdunia
webdunia
webdunia
webdunia

ಪತ್ನಿ ಬಿಟ್ಟು ಹೋದಳೆಂದು ಈ ಪತಿ ಮಹಾಶಯ ಮಾಡಿದ್ದೇನು ಗೊತ್ತಾ?!

ಪತ್ನಿ ಬಿಟ್ಟು ಹೋದಳೆಂದು ಈ ಪತಿ ಮಹಾಶಯ ಮಾಡಿದ್ದೇನು ಗೊತ್ತಾ?!
ಮುಂಬೈ , ಮಂಗಳವಾರ, 13 ನವೆಂಬರ್ 2018 (09:02 IST)
ಮುಂಬೈ: ಇಬ್ಬರ ಜಗಳವಾಡಿ ಕೊನೆಗೆ ಪತ್ನಿ ಮನೆ ಬಿಟ್ಟು ತೌರು ಸೇರಿಕೊಂಡಳು ಎಂದು ಬೇಸರದಲ್ಲಿ ಪತಿ ಮಹಾಶಯನೊಬ್ಬ ಪ್ರಾಣ ಕಳೆದುಕೊಂಡ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

40 ವರ್ಷದ ಶಂಕರ್ ಕೊಲೇಕಾರ್ ಎಂಬಾತ ಪತ್ನಿ ತವರು ಮನೆಗೆ ಹೋಗಿದ್ದನ್ನು ಸಹಿಸಲಾಗದೇ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ದೀಪಾವಳಿ ಹಬ್ಬಕ್ಕಿಂತ ಮೊದಲೇ ಇಬ್ಬರ ನಡುವೆ ಜಗಳ ಏರ್ಪಟ್ಟು ಪತ್ನಿ ಮನೆ ಬಿಟ್ಟಿದ್ದಳು. ಇದೇ ಬೇಸರದಲ್ಲಿ ಗಂಡ ಈ ಕೃತ್ಯವೆಸಗಿದ್ದಾನೆ. ಮೃತದೇಹದ ವಾಸನೆ ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಅನಂತ ಕುಮಾರ್ ಅಂತಿಮ ಕ್ಷಣಗಳು