Select Your Language

Notifications

webdunia
webdunia
webdunia
webdunia

ಬೇಲಿ ಬೇಡ

ಬೇಲಿ ಬೇಡ
ಊರಿನ ಸ್ಮಶಾನಕ್ಕೆ ಬೇಲಿಯೇ ಇರಲಿಲ್ಲ. ಯೋಚಿಸಿದ ಊರಿನ ಮುಖ್ಯಸ್ಥರು ಗುಂಡನನ್ನು ಕರೆದು, 'ನೋಡು, ನಮ್ಮೂರಿನ ಸ್ಮಶಾನಕ್ಕೆ ಬೇಲಿಯೇ ಇಲ್ಲ. ನೀವೆಲ್ಲಾ ಸೇರಿ ಮನಸ್ಸು ಮಾಡಿದರೆ ಒಂದು ಬೇಲಿ ನಿರ್ಮಿಸುವುದು ಕಷ್ಟವೇನಲ್ಲ' ಎಂದರು.

'ಅಲ್ಲಾ ಸ್ವಾಮಿ.. ಒಳಗೆ ಹೋದವರು ಹೊರಕ್ಕೆ ಬರಕ್ಕಾಗಲ್ಲ.. ಹೊರಗಿದ್ದವರಂತೂ ಸಾಯದೆ ಒಳಗೆ ಹೋಗಕ್ಕಾಗಲ್ಲ. ಮತ್ಯಾಕೆ ಬೇಲಿ?' ಎಂದು ಸಕತ್ ಗೊಂದಲಕ್ಕೆ ಬಿದ್ದಿದ್ದ ಗುಂಡ ಕೊನೆಗೂ ಉತ್ತರಿಸಿದ..!

Share this Story:

Follow Webdunia kannada