Select Your Language

Notifications

webdunia
webdunia
webdunia
webdunia

ಅನಾಥ ಕುದುರೆ ರಕ್ಷಣೆ‌ ಮಾಡಿದ ಯುವಕರು

ಅನಾಥ ಕುದುರೆ ರಕ್ಷಣೆ‌ ಮಾಡಿದ ಯುವಕರು
ಹಾವೇರಿ , ಗುರುವಾರ, 13 ಡಿಸೆಂಬರ್ 2018 (17:44 IST)
ಕುದುರೆಯೊಂದನ್ನು ರಕ್ಷಿಸಿ ಗ್ರಾಮದ ಯುವಕರು ಮಾನವೀಯತೆ ಮೆರೆದಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಕುದುರೆಯೊಂದನ್ನು ರಕ್ಷಿಸಿ ಗ್ರಾಮದ ಯುವಕರು ಮಾನವೀಯತೆ ಮೆರೆದಿದ್ದಾರೆ. ಕಳೆದ ಹಲವು ದಿನಗಳಿಂದ‌ ಕುದುರೆಯ ಕಾಲಿಗೆ ಕಟ್ಟಿಗೆಯ ಚೂರು ಚುಚ್ಚಿಕೊಂಡಿತ್ತು.

ಇದರಿಂದಾಗಿ ಕುದುರೆಗೆ ನಡೆದಾಡಲು ತೊಂದರೆಯಾಗುತ್ತಿತ್ತು. ಇನ್ಪೆಕ್ಷನ್ ಆಗಿ ಕ್ರಮೇಣ ಕುದುರೆಯ ಕಾಲು ಕೊಳೆಯಲು ಪ್ರಾರಂಭಿಸಿತ್ತು. ಇದನ್ನು ಕಂಡ ಅಕ್ಕಿಆಲೂರಿನ ಕೆಲವು ಯುವಕರು ಚಿಕಿತ್ಸೆ ನೀಡಿ ಕುದುರೆಯನ್ನು ರಕ್ಷಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಗಡಿಯಲ್ಲಿ ನಿಲ್ಲದ ಆನೆಗಳ ಪುಂಡಾಟಿಕೆ!