Select Your Language

Notifications

webdunia
webdunia
webdunia
webdunia

ಮಠಗಳ ತಂಟೆಗೆ ಬಂದರೆ ಸರ್ಕಾರ ಭಸ್ಮ- ಆರ್.ಅಶೋಕ್

ಮಠಗಳ ತಂಟೆಗೆ ಬಂದರೆ ಸರ್ಕಾರ ಭಸ್ಮ- ಆರ್.ಅಶೋಕ್
ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (08:28 IST)
ಮಠ- ಮಂದಿರಗಳ ವಿಷಯದಲ್ಲಿ ಕೈ ಇಟ್ಟರೆ ಸರ್ಕಾರ ಭಸ್ಮವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.

ಮಠ- ಮಂದಿರಗಳನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದ್ದು, ಮಠಗಳನ್ನು ಸರ್ವನಾಶ ಮಾಡಲು ಹೊರಟಿದೆ. ಈ ಪ್ರಕಟಣೆಯಲ್ಲಿ ಮಸೀದಿಗಳ ಪ್ರಸ್ತಾವ ಯಾಕೆ ಇಲ್ಲ ಎಂದಿದ್ದಾರೆ.

ಜಾತಿಗಳನ್ನು  ವಿಭಜಿಸಲು ಯತ್ನಿಸುತ್ತಿರುವ ಸರ್ಕಾರ ಈಗ ಮಠಗಳ ಮೇಲೆ ನಿಯಂತ್ರಣ ಹೇರಲು ಹೊರಟಿದ್ದು, ಇದಕ್ಕೆ  ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಠಗಳ ನಿಯಂತ್ರಣ ಬಗ್ಗೆ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟನೆ