Select Your Language

Notifications

webdunia
webdunia
webdunia
webdunia

ಕೋಟೆಕಾರು ವ್ಯವಸಾಯ ಸಂಘದಲ್ಲಿ ಮೂವರು ನಿಗೂಢ ಸಾವು

ಕೋಟೆಕಾರು ವ್ಯವಸಾಯ ಸಂಘದಲ್ಲಿ ಮೂವರು ನಿಗೂಢ ಸಾವು
ಮಂಗಳೂರು , ಮಂಗಳವಾರ, 7 ನವೆಂಬರ್ 2017 (14:10 IST)
ಮಂಗಳೂರು: ಕೋಟೆಕಾರು ವ್ಯವಸಾಯ ಸಂಘದ ಶಾಖೆಯಲ್ಲಿ ಮೂವರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ತಲಪಾಡಿ ಕೆ.ಸಿ ರೋಡ್ ನಲ್ಲಿರುವ ವ್ಯವಸಾಯ ಸಂಘದ ಶಾಖೆಯಲ್ಲಿ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉಮೇಶ್, ಸಂತೋಷ್, ಸೋಮನಾಥ್ ಎಂದು ಗುರುತಿಸಲಾಗಿದೆ.

ಮೃತರಲ್ಲಿ ಇಬ್ಬರು ಶಾಖೆಯ ಕಾವಲುಗಾರರಾಗಿದ್ದು, ಮತ್ತೋರ್ವ ಉಮೇಶ್‌ ಎಂಬಾತ ಅಯ್ಯಪ್ಪ ಸ್ವಾಮಿಯ ವ್ರತಧಾರಿ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತಿ ಆಚರಣೆಗೆ ತಡೆನೀಡಲು ಹೈಕೋರ್ಟ್ ನಕಾರ