Select Your Language

Notifications

webdunia
webdunia
webdunia
webdunia

ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್, ಮಾಧ್ಯಮ, ಸಿಬ್ಬಂದಿಗಳ ಸಹಕಾರ ಪಡೆಯಲಾಗುವುದು

ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್, ಮಾಧ್ಯಮ, ಸಿಬ್ಬಂದಿಗಳ ಸಹಕಾರ ಪಡೆಯಲಾಗುವುದು
bangalore , ಸೋಮವಾರ, 10 ಜುಲೈ 2023 (16:00 IST)
ವಿಧಾನಸೌಧದ ಭದ್ರತೆ ಪರಿಶೀಲನೆ ಬಳಿಕ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು,ನಮ್ಮ ವಿಧಾನಸೌಧ ಸುತ್ತ ಮುತ್ತ ಭದ್ರತೆ ಸಂಬಂಧ ಪರಿಶೀಲನೆ ಮಾಡಲಾಯ್ತು.ಎಲ್ಲರ ಜವಾಬ್ದಾರಿಯಿಂದ ನಿರ್ವಹಣೆ ಮಾಡಲು ಸೂಚಿಸಿದ್ದೇವೆ.ವಿಧಾನಸೌಧ ಇರೋದು ಜನರಿಗಾಗಿ.ಎಲ್ಲಾ ಅಧಿಕಾರಿಗಳು ಇರೋದು ಜನಸಾಮಾನ್ಯರಿಗೆ ಕೆಲಸ ಮಾಡಿಕೊಡೋದಕ್ಕೆಹಾಗಾಗಿ ಜನ ಬರ್ತಾರೆ.ಯಾವುದೇ ಭದ್ರತೆ ಇಲ್ಲದೆ ಬಾರದಂತೆ ನೋಡಿಕೊಳ್ತೇವೆ.ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಲಾಗ್ತಿದೆ.ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್, ಮಾಧ್ಯಮ, ಸಿಬ್ಬಂದಿಗಳ ಸಹಕಾರ ಪಡೆಯಲಾಗುವುದು ಎಂದು ಯು ಟಿ ಖಾದರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು : ಸುನಿಲ್ ಕುಮಾರ್