Select Your Language

Notifications

webdunia
webdunia
webdunia
webdunia

ಹೆಚ್ಡಿಕೆಗೆ ಬಹಿರಂಗ ಪತ್ರ ಬರೆದ ಬಿಜೆಪಿ ರೈತ ಮುಖಂಡರು

ಹೆಚ್ಡಿಕೆಗೆ ಬಹಿರಂಗ ಪತ್ರ ಬರೆದ ಬಿಜೆಪಿ ರೈತ ಮುಖಂಡರು
ಮಂಡ್ಯ , ಸೋಮವಾರ, 2 ಜುಲೈ 2018 (18:55 IST)
ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಈ ಬಾರಿಯ ಬಜೆಟ್ ನಲ್ಲಿ ವಿಷೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ಮಂಡ್ಯ ಬಿಜೆಪಿಯ ರೈತ ಮುಖಂಡರು ಬಹಿರಂಗ ಪತ್ರ ಬರೆದಿದ್ದಾರೆ,
ಮಂಡ್ಯ ಮೈಶುಗರ್  ಸಕ್ಕರೆ ಕಾರ್ಖಾನೆ ಹಲವು ವರ್ಷಗಳಿಂದ ರೋಗಗ್ರಸ್ತವಾಗಿದ್ದು, ಅದನ್ನು ಪುನಾರ್ ಆರಂಭಿಸಲು ಈ ಬಾರಿಯ ಬಜೆಟ್ ವಿಷೇಷ ಪ್ಯಾಕೇಜ್ ಅನ್ನು ಮೀಸಲಿಡಬೇಕು ಮತ್ತು ಸಕ್ಕರೆ ಕಾರ್ಖಾನೆಯನ್ನ ಜುಲೈ 20 ರೊಳಗಾಗಿ ಆರಂಭಿಸಿ  ರೈತರ ಬಾಕಿ ಹಣವನ್ನ ಈ ಕೂಡಲೇ ಪಾವತಿಸಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಬಹಿರಂಗ ಪತ್ರವನ್ನ  ಬಿಜೆಪಿಯ ರೈತ ಮುಖಂಡರು ಪೋಸ್ಟ್ ಮೂಲಕ ಸಿಎಂ ಕುಮಾರಸ್ವಾಮಿಗೆ ರವಾನಿಸಿದ್ರು.
  ಮಂಡ್ಯ, ಹೆಚ್ಡಿಕೆ, ಬಿಜೆಪಿ, ಸಿಎಂ ಕುಮಾರಸ್ವಾಮಿ

Share this Story:

Follow Webdunia kannada

ಮುಂದಿನ ಸುದ್ದಿ

ಕೈಗೆ ಬಾರದ ಕಬ್ಬು ಬಾಕಿ ಬಿಲ್ಲು: ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ರೈತರು