Select Your Language

Notifications

webdunia
webdunia
webdunia
webdunia

ಹಳೆಯ ವೈಷಮ್ಯಕ್ಕೆ ಯುವನಕ ಕಗ್ಗೊಲೆ!

ಹಳೆಯ ವೈಷಮ್ಯಕ್ಕೆ ಯುವನಕ ಕಗ್ಗೊಲೆ!
ರಾಯಚೂರು , ಶುಕ್ರವಾರ, 29 ಡಿಸೆಂಬರ್ 2023 (15:00 IST)
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಂದುಹಾಕಿರುವ ಘಟನೆ ದೇವದುರ್ಗ ತಾಲೂಕಿನ ನಿಲವಂಜಿ ತಾಲೂಕಿನಲ್ಲಿ ನಡೆದಿದೆ.  ಮಾರ್ಕಂಡೇಯ (28) ಮೃತ ವ್ಯಕ್ತಿಯಾಗಿದ್ದಾನೆ. 
 
ಗ್ರಾಮದ ಹೊರವಲಯದಲ್ಲಿ ಜಮೀನೊಂದರ ಬಳಿ ಮಾರ್ಕಂಡೇಯ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಟ್ರಾಕ್ಟರ್‌ ನಲ್ಲಿ ಬಂದ ಆರೋಪಿಗಳು ಬೈಕ್‌ ಗೆ ಡಿಕ್ಕಿ ಹೊಡೆದು ಬೀಳಿಸಿ ಬಳಿಕ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.ದೇವದುರ್ಗ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ವಿಕಲಚೇತನರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ ಸಾರಿಗೆ ಇಲಾಖೆ