Select Your Language

Notifications

webdunia
webdunia
webdunia
webdunia

ಬಾಡಿಗೆ ತಾಯ್ತನಕ್ಕೆ ಪ್ರೋತ್ಸಾಹ ನೀಡಬಾರದು-ದೆಹಲಿ ಹೈಕೋರ್ಟ್

ಬಾಡಿಗೆ ತಾಯ್ತನಕ್ಕೆ ಪ್ರೋತ್ಸಾಹ ನೀಡಬಾರದು-ದೆಹಲಿ ಹೈಕೋರ್ಟ್
ದೆಹಲಿ , ಶುಕ್ರವಾರ, 15 ಡಿಸೆಂಬರ್ 2023 (20:22 IST)
ಭಾರತದಲ್ಲಿ ಸರೋಗಸಿ ಅಥವಾ ಬಾಡಿಗೆ ತಾಯ್ತನ ಉದ್ಯಮವನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು ಎಂದು ದೆಹಲಿ ಕೋರ್ಟ್‌ ಹೇಳಿದೆ.

ಈ ಉದ್ಯಮದ ಕುರಿತಾಗಿ ಗಮನವಹಿಸದೇ ಹೋದಲ್ಲಿ ಅದು ದೇಶದಲ್ಲಿ ಬಿಲಿಯನ್‌ ಡಾಲರ್‌ ವ್ಯವಹಾರವಾಗಿ ಬೆಳೆಯಬಹುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ಪೀಠವು ಆದೇಶವನ್ನ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಪಿರೇಡ್ಸ್‌ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ