Select Your Language

Notifications

webdunia
webdunia
webdunia
webdunia

ಹಿಂದೆ ಬಿದ್ದ ಘಟಾನುಘಟಿಗಳು ಇವರು

ಹಿಂದೆ ಬಿದ್ದ ಘಟಾನುಘಟಿಗಳು ಇವರು
ಬೆಂಗಳೂರು , ಮಂಗಳವಾರ, 15 ಮೇ 2018 (09:23 IST)
ಬೆಂಗಳೂರು: ವಿಧಾನಸಭೆ ಚುನಾವಣೆ ಮತಎಣಿಕೆ ಕಾರ್ಯ ಮುಂದುವರಿದಿದ್ದು, ಕಣಕ್ಕಿಳಿದಿದ್ದ ಘಟಾನುಘಟಿಗಳೇ ಹಿನ್ನಡೆ ಅನುಭವಿಸಿದ್ದಾರೆ.

ಕಾಂಗ್ರೆಸ್ ನಿಂದ ಉಡುಪಿಯಲ್ಲಿ ಕಣಕ್ಕಿಳಿದಿದ್ದ ಹಾಲಿ ಶಾಸಕ ಪ್ರಮೋದ್ ಮಧ್ವರಾಜ್, ಸಚಿವ ಎಚ್ ಆಂಜನೇಯ, ಯಲಬರ್ಗಾದಲ್ಲಿ ಬಸರವಾಜ ರಾಯರೆಡ್ಡಿ, ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಿನ್ನಡೆಯಲ್ಲಿದ್ದಾರೆ.

ಜೆಡಿಎಸ್ ನ ಮಧು ಬಂಗಾರಪ್ಪ, ಬಿಜೆಪಿಯ ಜೀವರಾಜ್ ಆಳ್ವ, ನಟ ಸಾಯಿ ಕುಮಾರ್, ಎಂಪಿ ರೇಣುಕಾಚಾರ್ಯ, ಬಾದಾಮಿಯಲ್ಲಿ ಶ್ರೀರಾಮುಲು ಹಿನ್ನಡೆಯಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡುತ್ತಾ ಬಿಜೆಪಿ?