Select Your Language

Notifications

webdunia
webdunia
webdunia
webdunia

ತುಮಕೂರು ರಾಜಕೀಯ ಶತ್ರುಗಳು ಆಂಧ್ರದಲ್ಲಿ ಸಮಾಗಮ

ತುಮಕೂರು ರಾಜಕೀಯ ಶತ್ರುಗಳು ಆಂಧ್ರದಲ್ಲಿ ಸಮಾಗಮ
ತುಮಕೂರು , ಶುಕ್ರವಾರ, 27 ಏಪ್ರಿಲ್ 2018 (17:01 IST)
ತುಮಕೂರು ಜಿಲ್ಲೆಯ ರಾಜಕೀಯ ಶತ್ರುಗಳು ಆಂಧ್ರದಲ್ಲಿ ಸಮಾಗಮವಾಗಿದ್ದಾರೆ. ಸಚಿವ ಜಯಚಂದ್ರ, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಪರಸ್ಪರ ಭೇಟಿಯಾಗಿದ್ದಾರೆ. 
ಆಂಧ್ರಪ್ರದೇಶದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ಮಾತುಕತೆ ನಡೆಸಿರುವ ಕಾಂಗ್ರೆಸ್ ನೇತಾರರು.ಮಡಕಶಿರಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ  ರಾಜಣ್ಣ, ಜಯಚಂದ್ರ ಒಂದಾಗಿದ್ದಾರೆ. 
 
ಒಂದೇ ಪಕ್ಷದಲ್ಲಿದ್ದರು ರಾಜಕೀಯವಾಗಿ ವಿರುದ್ಧ ದಿಕ್ಕುಗಳಾಗಿದ್ದ ಕೆ.ಎನ್ ರಾಜಣ್ಣ ಹಾಗೂ ಜಯಚಂದ್ರ. ರಾಜಣ್ಣ, ಜಯಚಂದ್ರ ನಡುವಿನ ಮನಸ್ತಾಪ ಜಿಲ್ಲಾ  ಕಾಂಗ್ರೆಸ್ ನಲ್ಲಿ ಸಾಕಷ್ಟು ಗೊಂದಲ ಆತಂಕ ಸೃಷ್ಟಿಯಾಗಿತ್ತು.

ಇಬ್ಬರ ನಡುವಿನ ಅಸಮಧಾನ ಶಮನ ಪಡಿಸಲು ಹಲವು ಬಾರಿ ತೀವ್ರ ಕರಸರತ್ತನ್ನು ಕಾಂಗ್ರೆಸ್ ನ ಹಿರಿಯ ಮುಖಂಡರು ನಡೆಸಿದ್ದರು. ಈಗ ಚುನಾವಣಾ ಹತ್ತಿರದಲ್ಲಿ ರಾಜಣ್ಣ, ಜಯಚಂದ್ರ ಒಂದಾದಂತೆ ಆಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಾಂಗ ಸಚಿವ ಖ್ವಾಜಾ ಆಸಿಫ್ರ ರನ್ನು ಶಾಶ್ವತವಾಗಿ ಅನರ್ಹಗೊಳಿಸಿದ ಇಸ್ಲಾಮಾಬಾದ್‌ ಹೈಕೋರ್ಟ್‌