Select Your Language

Notifications

webdunia
webdunia
webdunia
webdunia

ಪೋಕ್ಸೋ ಪ್ರಕರಣ: ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ಶಿವಮೂರ್ತಿ ಶರಣರು

ಪೋಕ್ಸೋ ಪ್ರಕರಣ: ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ಶಿವಮೂರ್ತಿ ಶರಣರು

Sampriya

ಚಿತ್ರದುರ್ಗ , ಸೋಮವಾರ, 29 ಏಪ್ರಿಲ್ 2024 (15:50 IST)
ಚಿತ್ರದುರ್ಗ:  ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದಲ್ಲಿ ಫೋಕ್ಸೋ ಕಾಯ್ದೆಯಡಿ  ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಜಿಲ್ಲಾ ನ್ಯಾಯಾಲಯಕ್ಕೆ ಇಂದು ಶರಣಾದರು.

ಸುಪ್ರೀಂಕೋರ್ಟ್‌ ಮುರುಘಾ ಮಠದ ಶಿವಮೂರ್ತಿ ಅವರಿಗೆ ಷರತ್ತು ಬದ್ಧ ಜಾಮೀನಿಗೆ ನಾಲ್ಕು ತಿಂಗಳು ತಡೆ ನೀಡಿ, ವಾರದೊಳಗೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಏ.22ರಂದು ಆದೇಶ ನೀಡಿತ್ತು.

ಇದೀಗ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಶಿವಮೂರ್ತಿ ಶರಣರು ಇಂದು ಮಧ್ಯಾಹ್ನ 2.20ಕ್ಕೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದರು.

ಮಧ್ಯಾಹ್ನದ ಕಲಾಪ  ಆರಂಭವಾಗುವವರೆಗೂ ನ್ಯಾಯಾಲದ ಆವರಣದಲ್ಲಿ ಕಾಯುತ್ತಾ ಕುಳಿತರು.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡ, ಕುಮಾರಸ್ವಾಮಿಗೆ ಚಪ್ಪಲಿ ಹಾಕಿ ಅವಮಾನ: ಜೆಡಿಎಸ್ ದೂರು