Select Your Language

Notifications

webdunia
webdunia
webdunia
webdunia

ವೇದಿಕೆ ಏರಿದ ತಕ್ಷಣ ಎಸ್ ಎಂ ಕೃಷ್ಣರನ್ನು ವಿಚಾರಿಸಿಕೊಂಡ ಪ್ರಧಾನಿ ಮೋದಿ

ವೇದಿಕೆ ಏರಿದ ತಕ್ಷಣ ಎಸ್ ಎಂ ಕೃಷ್ಣರನ್ನು ವಿಚಾರಿಸಿಕೊಂಡ ಪ್ರಧಾನಿ ಮೋದಿ
ಬೆಂಗಳೂರು , ಭಾನುವಾರ, 4 ಫೆಬ್ರವರಿ 2018 (16:22 IST)
ಬೆಂಗಳೂರು: ಪರಿವರ್ತನಾ ರ್ಯಾಲಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ ನೇರವಾಗಿ ಅರಮನೆ ಮೈದಾನದ ವೇದಿಕೆ ಬಂದಿದ್ದಾರೆ.

ವೇದಿಕೆ ಏರುವಾಗ ಅವರ ಜತೆಗೆ ಬಿಜೆಪಿ ನಾಯಕರ ದಂಡೇ ಜತೆಗಿತ್ತು. ಜೈಕಾರದ ನಡುವೆ ವೇದಿಕೆ ಏರಿದ ಮೋದಿ ಜನರತ್ತ ಕೈ ಬೀಸಿ ನಂತರ ವೇದಿಕೆಯಲ್ಲಿದ್ದ ಹಿರಿಯ ನಾಯಕ ಎಸ್ ಎಂ ಕೃಷ್ಣ ಕೈ ಕುಲುಕಿ ಉಭಯ ಕುಶಲೋಪರಿ ನಡೆಸಿದ್ದು ವಿಶೇಷವಾಗಿತ್ತು. ನಂತರ ತಮಗೆ ಮೀಸಲಾದ ಆಸನದಲ್ಲಿ ಪ್ರಧಾನಿ ಮೋದಿ ಆಸೀನರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅರಮನೆ ಮೈದಾನದತ್ತ ಹೊರಟ ಪ್ರಧಾನಿ ಮೋದಿಗೆ ಭಾರೀ ಸ್ವಾಗತ