Select Your Language

Notifications

webdunia
webdunia
webdunia
webdunia

ಬೇಲ್ ಗಾಗಿ ದೇವರ ಮೊರೆಹೋದ ನಲಪಾಡ್ ಗ್ಯಾಂಗ್ ನ ಆರೋಪಿಗಳು!

ಬೇಲ್ ಗಾಗಿ ದೇವರ ಮೊರೆಹೋದ ನಲಪಾಡ್ ಗ್ಯಾಂಗ್ ನ ಆರೋಪಿಗಳು!
ಬೆಂಗಳೂರು , ಸೋಮವಾರ, 26 ಫೆಬ್ರವರಿ 2018 (11:06 IST)
ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಇಂದು ನಲಪಾಡ್ ಮತ್ತು ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ದೇವರ ಮೊರೆ ಹೋಗಿದ್ದಾರೆ.


ಇಂದು ನಡೆಯಲಿರುವ ವಿಚಾರಣೆಯಲ್ಲಿ ಬೇಲ್ ಸಿಗಲಿ ಎಂದು ಆರೋಪಿಗಳು ದೇವರ ಮೊರೆ ಹೋಗಿದ್ದಾರೆ. ಜೈಲಿನಲ್ಲಿರುವ ನಾಲ್ವರು ಆರೋಪಿಗಳು ದೇವರಿಗೆ ಪೂಜೆ ಸಲ್ಲಿಸಿದ್ದಾರೆ.


ಆರೋಪಿಗಳಾದ ಬಾಲಕೃಷ್ಣ ಮಂಜುನಾಥ್, ಅಭಿಷೇಕ್ ಮತ್ತು ಅರುಣ್ ಬಾಬು ಅವರಿಂದ ಪೂಜೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಲಪಾಡ್ ಮತ್ತು ಗ್ಯಾಂಗ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ಮಾತುಕತೆಗೆ ಜಗದೀಶ್ ಶೆಟ್ಟರ್ ಗೆ ಆಹ್ವಾನವಿತ್ತ ಗೋವಾ ಸಿಎಂ