Select Your Language

Notifications

webdunia
webdunia
webdunia
webdunia

ವಿಧಾನಸೌಧದಲ್ಲಿ ಜೇನು ಹುಳ ದಾಳಿ: ಮೂವರಿಗೆ ಗಾಯ

ವಿಧಾನಸೌಧದಲ್ಲಿ ಜೇನು ಹುಳ ದಾಳಿ: ಮೂವರಿಗೆ ಗಾಯ
ಹೆಚ್.ಡಿ.ಕೋಟೆ , ಗುರುವಾರ, 27 ಡಿಸೆಂಬರ್ 2018 (16:29 IST)
ಮಿನಿ ವಿಧಾ‌ನಸೌಧದಲ್ಲಿ ಜೇನು ಹುಳುಗಳು ದಾಳಿ ನಡೆಸಿ ಮೂವರಿಗೆ ಗಾಯಗೊಳಿಸಿರುವ ಘಟನೆ ನಡೆದಿದೆ.

ಹೆಚ್.ಡಿ.ಕೋಟೆಯ ಆರ್.ಟಿ‌.ಸಿ‌.ಈ ಸ್ವತ್ತು  ಪಡೆಯಲು ಮಿನಿ ವಿಧಾ‌ನಸೌಧಕ್ಕೆ ಬಂದಿದ್ದ  ಮೂವರಿಗೆ ಜೇನು ಹುಳು ದಾಳಿ ಮಾಡಿ ಗಾಯಗೊಳಿಸಿವೆ. 

ಹೆ‌ಚ್.ಡಿ.ಕೋಟೆ ಮಿನಿ ವಿಧಾ‌ನಸೌಧದಲ್ಲಿ ಈ ಘಟನೆ ನಡೆದಿದೆ.

ಮಿನಿ ವಿಧಾನಸೌಧ ಕಛೇರಿಯಲ್ಲಿ ಹತ್ತಕ್ಕೂ ಹೆಚ್ಚು ಜೇನು ಹುಳಗಳು ಗೂಡು ಕಟ್ಟಿವೆ. ಗಾಯಗೊಂಡವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಾಯ ಆಗುವ ಮುನ್ನ ತಹಸೀಲ್ದಾರ್ ರು ಜೇನು ಗೂಡು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಐ ಆ್ಯಮ್ ಎ ಡಿಫರೆಂಟ್ MLA ಎಂದವರಾರು ಗೊತ್ತಾ?