Select Your Language

Notifications

webdunia
webdunia
webdunia
webdunia

ಅನರ್ಹತೆ ಭಯದಲ್ಲಿ ಕಾಂಗ್ರೆಸ್ ಶಾಸಕರು

ಅನರ್ಹತೆ ಭಯದಲ್ಲಿ ಕಾಂಗ್ರೆಸ್ ಶಾಸಕರು
ಬೆಂಗಳೂರು , ಶನಿವಾರ, 9 ಮಾರ್ಚ್ 2019 (16:05 IST)
ಸ್ಪೀಕರ್ ನೊಟೀಸ್ ಹಿನ್ನೆಲೆಯಲ್ಲಿ ಅತೃಪ್ತ ಕಾಂಗ್ರೆಸ್ ಶಾಸಕರಲ್ಲಿ ಆತಂಕ ಕಾಣಿಸಿಕೊಂಡಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶಾಸಕ ಮಹೇಶ ಕುಮುಟಳ್ಳಿ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದರು.
ಡಿಸ್ಕ್ಫಾಲಿಫಿಕೇಷನ್ ಭಯದಲ್ಲಿ ಅತೃಪ್ತ ಶಾಸಕರು ಇದ್ದಾರೆ. ಮುಂದೇನು‌ ಮಾಡಬೇಕೆಂದು ಚರ್ಚೆ ಮಾಡ್ತಿರುವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ನಡೆ ಕುತೂಹಲ ಮೂಡಿಸಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರೂ ಶಾಸಕರು ಚರ್ಚೆ ನಡೆಸಿದರು. ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ
12 ತಾರೀಕಿನಂದು ಸ್ಪೀಕರ್ ಮುಂದೆ ಅತೃಪ್ತರು  ಹಾಜರಾಗಬೇಕು. ಸ್ಪೀಕರ್ ಗೆ ಏನು ಹೇಳಿಕೆ ನೀಡಬೇಕು ಅನ್ನೋ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರೇವಣ್ಣ ಕಾಂಗ್ರೆಸ್ ವಿರೋಧಿ ಎಂದ ಕೇಂದ್ರ ಸಚಿವ