Select Your Language

Notifications

webdunia
webdunia
webdunia
webdunia

ಮಗುವಿನ ಪಾಲಿಗೆ ಯಮನಾಗಿ ಬಂದ ಕೆ.ಎಸ್.ಆರ್.ಟಿ.ಸಿ. ಬಸ್

ಮಗುವಿನ ಪಾಲಿಗೆ ಯಮನಾಗಿ ಬಂದ  ಕೆ.ಎಸ್.ಆರ್.ಟಿ.ಸಿ. ಬಸ್
ಮೈಸೂರು , ಶನಿವಾರ, 9 ಡಿಸೆಂಬರ್ 2017 (16:00 IST)
ಮೈಸೂರು: ಕೆ.ಎಸ್.ಆರ್.ಟಿ.ಸಿ. ಬಸ್ ಹರಿದು ಮಗುವೊಂದು ಸಾವನಪ್ಪಿದ ಘಟನೆ  ಮೈಸೂರಿನ ಚಾಮರಾಜ ನಗರದಲ್ಲಿ ನಡೆದಿದೆ.


ಮೈಸೂರಿನ ಚಾಮರಾಜ ನಗರದ ಕೊಳ್ಳೇಗಾಲ ತಾಲೂಕಿನ ಟಗರುಪುರ ಮೋಳೆಯಲ್ಲಿ  ಆಶಾ ಎನ್ನುವ 6 ವರ್ಷದ ಬಾಲಕಿ ಮೇಲೆ ಕೆ.ಎಸ್.ಆರ್.ಟಿ.ಸಿ. ಬಸ್ಸ್ ಹರಿದು ಮಗು ಸ್ಥಳದಲ್ಲೆ ಸಾವನಪ್ಪಿದೆ.


ಮೈಸೂರಿನ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದ ಬಸ್ಸ್ ಆಕಸ್ಮಿಕವಾಗಿ ಮಗು ಮೇಲೆ ಹರಿದು ಈ ಘಟನೆ ಸಂಭವಿಸಿದೆ. ಕೊಳ್ಳೇಗಾಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೂರು ದಾಖಲಿಸಲು ಹೋದ ಮಹಿಳೆ ಮೇಲೆ ಪೊಲೀಸರಿಂದ ಲೈಂಗಿಕ ಕಿರುಕುಳ