Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಬಗ್ಗೆ ಅಮಿತ್ ಶಾ ಇಂಥಾ ಮಾತಾಡಿಬಿಟ್ಟರೇ?!

ನರೇಂದ್ರ ಮೋದಿ ಬಗ್ಗೆ ಅಮಿತ್ ಶಾ ಇಂಥಾ ಮಾತಾಡಿಬಿಟ್ಟರೇ?!
ಬೆಂಗಳೂರು , ಶನಿವಾರ, 31 ಮಾರ್ಚ್ 2018 (07:59 IST)
ಬೆಂಗಳೂರು: ಮೈಸೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಮತ್ತೊಮ್ಮೆ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಸಂಸದ ಪ್ರ ಹ್ಲಾದ್ ಜೋಶಿ ಎಡವಟ್ಟಿನಿಂದಾಗಿ ಅಮಿತ್ ಶಾ ಮತ್ತೆ ನಗೆಪಾಟಲಿಗೀಡಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ಬಡವರು ಮತ್ತು ದಲಿತರಿಗಾಗಿ ಏನೂ ಮಾಡಲ್ಲ ಎಂದು ಅಮಿತ್ ಶಾ ಹೇಳಿರುವುದಾಗಿ ಜೋಶಿ ಭಾಷಾಂತರ ಮಾಡಿ ಹೇಳಿದ್ದು ಬಿಜೆಪಿ ಅಧ್ಯಕ್ಷರನ್ನು ಮುಜುಗರಕ್ಕೀಡು ಮಾಡಿದೆ.

ಮೊನ್ನೆಯಷ್ಟೇ ಅಮಿತ್ ಶಾ ಯಡಿಯೂರಪ್ಪ ಸರ್ಕಾರ ನಂ.1 ಭ್ರಷ್ಟ ಸರ್ಕಾರ ಎಂದಿದ್ದು, ವಿಪಕ್ಷ ಕಾಂಗ್ರೆಸ್ ನ  ಅಪಹಾಸ್ಯಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಶಾ ಮಾತುಗಳು ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಊರು ತುಂಬಾ ಓಡಾಡ್ತಿರಲಿ ಎಂದರು ಕೆಸ್ ಈಶ್ವರಪ್ಪ!