Select Your Language

Notifications

webdunia
webdunia
webdunia
webdunia

ಕರಾವಳಿಯ ಮಳೆಗೆ ಮತ್ತೊಂದು ಬಲಿ; ನಿರ್ದೇಶಕ ಸಂತೋಷ್ ಶೆಟ್ಟಿ ಸಾವು

ಕರಾವಳಿಯ ಮಳೆಗೆ ಮತ್ತೊಂದು ಬಲಿ; ನಿರ್ದೇಶಕ ಸಂತೋಷ್ ಶೆಟ್ಟಿ ಸಾವು
ಮಂಗಳೂರು , ಬುಧವಾರ, 30 ಮೇ 2018 (13:00 IST)
ಮಂಗಳೂರು: ಕರಾವಳಿಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಗೆ ಈಗ ಮತ್ತೊಂದು ಬಲಿಯಾಗಿದೆ. ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಅವರು ಸಾವಿಗೀಡಾದ ಮೃತ ದುರ್ದೈವಿ.

 
ನಿರ್ದೇಶಕ ಸಂತೋಷ್ ಶೆಟ್ಟಿ ಅವರು ಫೋಟೊ ಶೂಟ್ ಗೆಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯ್ ಫಾಲ್ಸ್ ಗೆ ಬಂದಿದ್ದರು.  ಫೋಟೋ ಶೂಟ್ ವೇಳೆ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ನೋಡಿ ನೆಟ್ಟಿಗರು ಕೊಟ್ಟ ಬಿರುದೇನು ಗೊತ್ತಾ…?