Select Your Language

Notifications

webdunia
webdunia
webdunia
webdunia

ಬಿಸಿಸಿಐ ಹುದ್ದೆಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ರಾಜೀನಾಮೆ ನೀಡಿದ್ದರ ಕಾರಣ ಬಯಲು!

ಬಿಸಿಸಿಐ ಹುದ್ದೆಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ರಾಜೀನಾಮೆ ನೀಡಿದ್ದರ ಕಾರಣ ಬಯಲು!
ಬೆಂಗಳೂರು , ಸೋಮವಾರ, 5 ಮಾರ್ಚ್ 2018 (08:19 IST)
ಬೆಂಗಳೂರು: ಭಾರತ ಅಂಡರ್ 19 ಕ್ರಿಕೆಟ್ ಆಯ್ಕೆ ಸಮಿತಿಗೆ ಕನ್ನಡಿಗ ಬೌಲರ್ ವೆಂಕಟೇಶ್ ಪ್ರಸಾದ್ ಮೊನ್ನೆಯಷ್ಟೇ ರಾಜೀನಾಮೆ ಸಲ್ಲಿಸಿದ್ದರು. ಅದರ ನಿಜ ಕಾರಣ ಇದೀಗ ಬಯಲಾಗಿದೆ.

ಪ್ರಸಾದ್ ಐಪಿಎಲ್ ತಂಡ ಸೇರಿಕೊಳ್ಳುವ ಉದ್ದೇಶದಿಂದಲೇ ರಾಜೀನಾಮೆ ನೀಡಿರಬಹುದು ಎಂದು ಊಹಿಸಲಾಗಿತ್ತು. ಅದೀಗ ನಿಜವಾಗಿದೆ.

ಮಾಜಿ  ವೇಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಸುದ್ದಿ ಬಂದಿದೆ. ಇದೇ ಕಾರಣಕ್ಕೆ ಅವರು ಬಿಸಿಸಿಐ ಹುದ್ದೆಗೆ ಕೈ ಕೊಟ್ಟಿದ್ದರು ಎಂಬ ಅನುಮಾನ ಇದೀಗ ನಿಜವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಪತ್ನಿ ಜತೆ ವಿರಾಟ್ ಮಿಲನ! ಏರ್ ಪೋರ್ಟ್ ನಲ್ಲಿ ಲವ್ ಬರ್ಡ್ಸ್ ಮಾಡಿದ್ದೇನು?!