Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಶುದ್ಧ ಅವಿವೇಕಿ ಎಂದ ಆಸೀಸ್ ನಾಯಕ

ವಿರಾಟ್ ಕೊಹ್ಲಿ ಶುದ್ಧ ಅವಿವೇಕಿ ಎಂದ ಆಸೀಸ್ ನಾಯಕ
ಸಿಡ್ನಿ , ಶನಿವಾರ, 28 ಅಕ್ಟೋಬರ್ 2017 (09:15 IST)
ಸಿಡ್ನಿ: ಡಿಆರ್ ಎಸ್ ಗಲಾಟೆಗೆ ಮತ್ತೆ ಮರು ಜೀವ ಸಿಕ್ಕಿದೆ. ಬೆಂಗಳೂರು ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನಡೆದಿದ್ದ ಈ ಗಲಾಟೆಯನ್ನು ಸ್ಟೀವ್ ಸ್ಮಿತ್ ಮತ್ತೆ ಕೆದಕಿದ್ದಾರೆ.

 
ಈ ಪ್ರಕರಣದಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿಯದ್ದು ಶುದ್ಧ ಅವಿವೇಕತನದ ವರ್ತನೆ. ಸಂದರ್ಶನವೊಂದರಲ್ಲಿ ಕೊಹ್ಲಿ ವರ್ತನೆ ಬಗ್ಗೆ ಕಿಡಿ ಕಾರಿದ್ದಾರೆ.

ಈ ಪ್ರಕರಣ ಇಷ್ಟು ಬೆಳೆಯಬಹುದು ಎಂದು ಅಂದುಕೊಂಡಿರಲಿಲ್ಲ. ದೂರಿನ ಪ್ರಕಾರ ಅಂಪಾಯರ್, ರೆಫರಿ ನಮ್ಮ ಜತೆ ಚರ್ಚಿಸಿಯೇ ಇರಲಿಲ್ಲ. ಈ ವಿವಾದವನ್ನು ಇಷ್ಟು ದೊಡ್ಡ ರದ್ದಾಂತ ಮಾಡಿ ಪಂದ್ಯದ ಬಿಸಿ ಹೆಚ್ಚಿಸುವುದರ ಜತೆ ತಮ್ಮ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ಕೊಹ್ಲಿ ತಂತ್ರಗಾರಿಕೆಯಾಗಿಬರಹುದು ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶಕ್ಕೆ ಬಂದ ಕ್ರಿಕೆಟಿಗರಿಗೆ ಕೇಸರಿ ಶಾಲು: ಏನಿದರ ಗುಟ್ಟು?