Select Your Language

Notifications

webdunia
webdunia
webdunia
webdunia

ಎಲ್ಲಾ ದೇವರೇ ನೋಡಿಕೊಳ್ತಾನೆ: ತಂಡದಿಂದ ಕೈ ಬಿಟ್ಟ ಬಳಿಕ ಶಿಖರ್ ಧವನ್ ಹೇಳಿಕೆ

ಎಲ್ಲಾ ದೇವರೇ ನೋಡಿಕೊಳ್ತಾನೆ: ತಂಡದಿಂದ ಕೈ ಬಿಟ್ಟ ಬಳಿಕ ಶಿಖರ್ ಧವನ್ ಹೇಳಿಕೆ
ನವದೆಹಲಿ , ಗುರುವಾರ, 29 ಡಿಸೆಂಬರ್ 2022 (09:20 IST)
Photo Courtesy: Twitter
ನವದೆಹಲಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಡ್ರಾಪ್ ಆದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಪರೋಕ್ಷವಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ತಂಡದ ಹಿರಿಯ ಆರಂಭಿಕ ಶಿಖರ್ ಧವನ್ ಗೆ ಹಲವು ಅವಕಾಶ ನೀಡಿದ್ದರೂ ಇತ್ತೀಚೆಗಿನ ದಿನಗಳಲ್ಲಿ ರನ್ ಗಳಿಸಿರಲಿಲ್ಲ. ಹೀಗಾಗಿ ಅವರನ್ನು ಈ ಸರಣಿಗೆ ಕೈ ಬಿಡಲಾಗಿದೆ.

ಇದರ ಬೆನ್ನಲ್ಲೇ ಧವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಪ್ರಕಟಿಸಿ, ಶ್ರಮಪಡುವುದು ನಮ್ಮ ಕರ್ತವ್ಯ. ಉಳಿದಿದ್ದನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2022 ಹಿನ್ನೋಟ: ಈ ವರ್ಷದ ಟೀಂ ಇಂಡಿಯಾ ಟಾಪ್ ಟೆಸ್ಟ್ ಬ್ಯಾಟಿಗ ರಿಷಬ್ ಪಂತ್