Select Your Language

Notifications

webdunia
webdunia
webdunia
webdunia

ರಣಜಿ ಸೆಮಿಫೈನಲ್ ನಲ್ಲಿ ಕರ್ನಾಟಕಕ್ಕೆ ಚೇತೇಶ್ವರ ಪೂಜಾರರಿಂದ ಗಂಡಾಂತರ

ರಣಜಿ ಸೆಮಿಫೈನಲ್ ನಲ್ಲಿ ಕರ್ನಾಟಕಕ್ಕೆ ಚೇತೇಶ್ವರ ಪೂಜಾರರಿಂದ ಗಂಡಾಂತರ
ಬೆಂಗಳೂರು , ಸೋಮವಾರ, 21 ಜನವರಿ 2019 (09:09 IST)
ಬೆಂಗಳೂರು: ಈ ಬಾರಿ ಮತ್ತೆ ರಣಜಿ ಟ್ರೋಫಿ ಸೆಮಿಫೈನಲ್ ಗೇರಿರುವ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಎದುರಾಳಿಯಾಗಿದ್ದು ಇನ್ ಫಾರ್ಮ್ ಕ್ರಿಕೆಟಿಗ ಚೆತೇಶ್ವರ ಪೂಜಾರ ಚಿಂತೆ ಕಾಡಿದೆ.


ಆಸ್ಟ್ರೇಲಿಯಾ ವಿರುದ್ಧ ಅಮೋಘ ಆಟವಾಡಿದ ಟೀಂ ಇಂಡಿಯಾ ಕ್ರಿಕೆಟಿಗ ಪೂಜಾರ ಅದೇ ಫಾರ್ಮ್ ನ್ನು ತಮ್ಮ ತವರು ಸೌರಾಷ್ಟ್ರ ಪರ ರಣಜಿ ಟ್ರೋಫಿ ಕ್ರಿಕೆಟ್ ನಲ್ಲೂ ಸಾಬೀತುಪಡಿಸಿದ್ದರು. ಈಗ ಸೆಮಫೈನಲ್ ನಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ಎದುರಾಳಿಯಾಗಿದ್ದು, ಪೂಜಾರರನ್ನು ಔಟ್ ಮಾಡುವ ಸವಾಲು ಎದುರಾಗಿದೆ.

ಜನವರಿ 24 ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ತವರಿನ ಬಲವೇನೋ ಇದೆ. ಹೀಗಾಗಿ ಈ ಸೆಮಿಫೈನಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ದಾಖಲೆ ಮುರಿಯಲು ತಂಡವನ್ನೇ ಪಣಕ್ಕಿಟ್ಟು ಸ್ವಾರ್ಥಿಯಾದ ಹಶೀಮ್ ಆಮ್ಲಾ?!