Select Your Language

Notifications

webdunia
webdunia
webdunia
webdunia

ಕೇದಾರ್ ಜಾದವ್ ವಿವಾದದ ನಂತರ ಎಚ್ಚೆತ್ತುಕೊಂಡ ಆಯ್ಕೆ ಸಮಿತಿ

ಕೇದಾರ್ ಜಾದವ್ ವಿವಾದದ ನಂತರ ಎಚ್ಚೆತ್ತುಕೊಂಡ ಆಯ್ಕೆ ಸಮಿತಿ
ಮುಂಬೈ , ಭಾನುವಾರ, 28 ಅಕ್ಟೋಬರ್ 2018 (09:23 IST)
ಮುಂಬೈ: ಆಡಿಸದೇ ತಂಡದಿಂದ ಹೊರ ಹಾಕಿ ವಿವಾದ ಮೈ ಮೇಲೆಳೆದುಕೊಂಡಿದ್ದ ಟೀಂ ಇಂಡಿಯಾ ಆಯ್ಕೆ ಸಮಿತಿ ಇದೀಗ ಎಚ್ಚೆತ್ತುಕೊಂಡು ಕೇದಾರ್ ಜಾದವ್ ರನ್ನು ತಂಡಕ್ಕೆ ಮರಳಿ ಕರೆಸಿಕೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಮೂರು ಏಕದಿನ ಪಂದ್ಯಗಳಿಗೆ ತಂಡವನ್ನು ಘೋಷಿಸುವಾಗ ಕೇದಾರ್ ಜಾದವ್ ಗೆ ಕೊಕ್ ನೀಡಲಾಗಿತ್ತು. ಏಷ್ಯಾ ಕಪ್ ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಜಾದವ್ ಗೆ ವಿಂಡೀಸ್ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಹೀಗಿದ್ದರೂ ತಮ್ಮನ್ನು ತಂಡದಿಂದ ಹೊರ ಹಾಕಿದ್ದಕ್ಕೆ ಸ್ವತಃ ಜಾದವ್ ಅಚ್ಚರಿ ವ್ಯಕ್ತಪಡಿಸಿದ್ದರು. ಇದು ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಸಿಸಿಐ ಆಯ್ಕೆ ಸಮಿತಿ ಜಾದವ್ ಗೆ ತಂಡವನ್ನು ಕೂಡಿಕೊಳ್ಳಲು ಕರೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್, ಆಸ್ಟ್ರೇಲಿಯಾ ಟಿ20 ಸರಣಿಯಿಂದ ಧೋನಿಗೆ ಕೊಕ್ ಕೊಟ್ಟಿದ್ದರ ನಿಜ ಕಾರಣ ಬಯಲು!