Select Your Language

Notifications

webdunia
webdunia
webdunia
webdunia

ಪದ್ಮಾವತ್ ಸಿನಿಮಾ ನೋಡಿದ ವರದಿಗಾರರು ಖಂಡಿಸಿದ್ದು ಯಾರನ್ನು ಗೊತ್ತಾ...?

ಪದ್ಮಾವತ್ ಸಿನಿಮಾ ನೋಡಿದ ವರದಿಗಾರರು ಖಂಡಿಸಿದ್ದು ಯಾರನ್ನು ಗೊತ್ತಾ...?
ನವದೆಹಲಿ , ಗುರುವಾರ, 25 ಜನವರಿ 2018 (06:08 IST)
ನವದೆಹಲಿ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅದರ ವಿಶೇಷ ಪ್ರದರ್ಶನವನ್ನು ಮಾಧ್ಯಮ ವರದಿಗಾರರಿಗಾಗಿ ನವದೆಹಲಿಯಲ್ಲಿ ನಡೆಸಲಾಯಿತು.

 
ಸಿನಿಮಾ ವೀಕ್ಷಿಸಿದ ನಂತರ ವರದಿಗಾರರು ಪದ್ಮಾವತ್ ಚಿತ್ರದಲ್ಲಿ ಬನ್ಸಾಲಿ ಅವರು ಸಮುದಾಯಕ್ಕೆ ಧಕ್ಕೆಯನ್ನುಂಟುಮಾಡುವ  ಯಾವುದೇ ಕೆಟ್ಟ ದೃಶ್ಯಾವಳಿಗಳನ್ನು ತೋರಿಸಿಲ್ಲ ಎಂದು ಹೇಳುವುದರ ಮೂಲಕ ಶ್ರೀ ರಜಪೂತ ಕರ್ಣಿ ಸೇನೆಯ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಯನ್ನು ಖಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದ್ದು, ಜನವರಿ 25 ರಂದು ಬಿಡುಗಡೆಯಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ಪ್ರಭಾಸ್-ಅನುಷ್ಕಾ ಮದುವೆ? ಪ್ರಭಾಸ್ ಬಗ್ಗೆ ಅನುಷ್ಕಾ ಹೇಳಿದ್ದೇನು?!