Select Your Language

Notifications

webdunia
webdunia
webdunia
webdunia

ನಿಮ್ಮ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ಇದನ್ನು ಕಟ್ಟಿ ದೋಷ ನಿವಾರಿಸಿಕೊಳ್ಳಿ

ನಿಮ್ಮ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ಇದನ್ನು ಕಟ್ಟಿ ದೋಷ ನಿವಾರಿಸಿಕೊಳ್ಳಿ
ಬೆಂಗಳೂರು , ಬುಧವಾರ, 20 ಫೆಬ್ರವರಿ 2019 (07:13 IST)
ಬೆಂಗಳೂರು : ಕೆಲವರ ವಾಹನಗಳಿಗೆ ಯಾವುದೇ ರೀತಿಯ ಪೂಜೆ ಮಾಡಿಸಿದ್ದರೂ ಕೂಡ ಆ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತದೆ ಎಂದಾದರೆ ಆ ವಾಹನಕ್ಕೆ ಈ ಯಂತ್ರವನ್ನು ಕಟ್ಟಿ. ಇದರಿಂದ ದೋಷ ಪರಿಹಾರವಾಗಿ ಅಪಘಾತವಾಗುವುದು ನಿಲ್ಲುತ್ತದೆ.

ಸಾಮಾನ್ಯವಾಗಿ ವ್ಯಕ್ತಿಯ ಜಾತಕದಲ್ಲಿ ಕುಜ ದೋಷವಿದ್ದರೆ ಈ ರೀತಿ ವಾಹನ ಅಪಘಾತ ಸಂಭವಿಸುತ್ತಿರುತ್ತದೆ. ಆದರೆ ಜಾತಕದಲ್ಲಿ ಕುಜ ದೋಷವಿರದಿದ್ದರೂ ನಿಮ್ಮ ವಾಹನ ಅಪಘಾತವಾಗುತ್ತಿದ್ದರೆ ಅಂತವರು ದುರ್ಗಾದೇವಸ್ಥಾನದಲ್ಲಿ ಗಂಧಗೀಯ ಅಂಗಡಿಯಲ್ಲಿ ಕಪ್ಪಗಿನ ನೂಲು ದಾರವನ್ನು ತೆಗೆದುಕೊಂಡು  ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಅದನ್ನುತಂದು ನಿಮ್ಮ ವಾಹನಕ್ಕೆ ಕಟ್ಟಿ. ಇದರಿಂದ ಅಪಘಾತ ದೋಷ ನಿವಾರಣೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪಾಪ ಪರಿಹಾರವಾಗಬೇಕಾದರೆ ಈ ಸಿಂಪಲ್ ಕೆಲಸ ಮಾಡಿದರೆ ಸಾಕು!