Select Your Language

Notifications

webdunia
webdunia
webdunia
webdunia

ಕೇತು ದೋಷಕ್ಕೆ ಇದರಿಂದ ಈಳೆ ತೆಗೆದರೆ ನಿವಾರಣೆಯಾಗುತ್ತೆ

ಕೇತು ದೋಷಕ್ಕೆ  ಇದರಿಂದ ಈಳೆ ತೆಗೆದರೆ ನಿವಾರಣೆಯಾಗುತ್ತೆ
ಬೆಂಗಳೂರು , ಶುಕ್ರವಾರ, 21 ಡಿಸೆಂಬರ್ 2018 (09:51 IST)
ಬೆಂಗಳೂರು : ಕೆಲವರ ಜಾತಕದಲ್ಲಿ ಕೇತು ದೋಷವಿರುತ್ತದೆ. ಈ ಕೇತು ದೋಷವಿರುವವರ ಮನಸ್ಸು ಬೇರೆ ಕಡೆ ವಾಲುತ್ತದೆ,
ವಿಪರೀತ ನಿದ್ರಾ ಭಾವನೆ ಮನಸ್ಸು ಚಂಚಲ, ಎಲ್ಲರನ್ನು, ಎಲ್ಲವನ್ನು  ತ್ಯಜಿಸಿ ದೂರ ಹೋಗಬೇಕು ಎಂಬ ಭಾವನೆ ಇರುತ್ತದೆ. ಈ ಕೇತು ದೋಷ ಪರಿಹಾರಕ್ಕೆ ಈ ವಸ್ತುವಿನಿಂದ ಈಳೆ ತೆಗೆದು ಹಾಕಿದರೆ ನಿವಾರಣೆಯಾಗುತ್ತದೆ.


ತಪ್ಪದೆ ಸೂರ್ಯೋದಯದ ಕಾಲದಲ್ಲಿ ಸಣ್ಣ ಮೆಣಸನ್ನು ತೆಗೆದುಕೊಂಡು ಕೇತು ದೋಷವಿರುವವರಿಗೆ ಈಳೆ ತೆಗೆದು ಕೆಂಡಕ್ಕೆ ಹಾಕಿದರೆ ಈ ಕೇತು ದೋಷ ನಿವಾರಣೆಯಾಗಿ ಚಂಚಲ ಮನಸ್ಸು ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಂದಿ ಇಲ್ಲಿಯೇ ಇಡಬೇಕು ಯಾಕೆ?