Webdunia - Bharat's app for daily news and videos

Install App

ಹೊಗೆಯನ್ನು ಹೊರಗೆ ಬಿಡುವಂತಿಲ್ಲ

Webdunia
ಗುರುವಾರ, 20 ನವೆಂಬರ್ 2014 (16:57 IST)
ಒಂದು ಕಛೇರಿಗೆ ಹೊರಗಡೆಯಿಂದ ಬಂದವನೊಬ್ಬ ಕೇಳಿದ, ಇಲ್ಲಿ ಸಿಗರೇಟನ್ನು ಸೇದಬಹುದೇ?
ಬೇಕಾದಷ್ಟು ಸೇದಬಹುದು, ಆದರೆ ಒಂದಷ್ಟೂ ಹೊಗೆಯನ್ನು ಹೊರಗೆ ಬಿಡುವಂತಿಲ್ಲ.
 
ಕಛೇರಿಗೆ ಬರುವುದು ತಡವಾಯ್ತಲ್ಲ ಏಕೆ?
ಜಾರಿಬಿದ್ದು ಕಾಲಿಗೆ ಪೆಟ್ಟಾಗಿದೆ, ನಡೆದು ಬರುವುದು ತಡವಾಯಿತು.
ಇದನ್ನೇ ಕುಂಟು ನೆಪ ಅನ್ನುವುದು.
 
ಅಧಿಕಾರಿ- ಮೊನ್ನೆ ತಾನೆ ಪತಿ ವಿರುದ್ದ ಡೈವೋರ್ಸ್ ಕೊಡೆಕೆ ಎರಡು ದಿನ ರಜೆ ತೆಗೊಂಡಿದ್ದಿರಲ್ಲ, ಮತ್ತೆ ಎರಡು ದಿನ ರಜೆ ಬೇಕು ಅಂತಿದ್ದಿರಲ್ಲ ಯಾಕೆ?
ಆಕೆ- (ಮುಗುಳ್ನಗೆಯಿಂದ ನಾಚಿ) ನನ್ನ ಎರಡನೇಯ ಮದುವೆಗೆ.

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments