Webdunia - Bharat's app for daily news and videos

Install App

ಹಾಳಾದ ಮಳೆ

Webdunia
ಗುರುವಾರ, 20 ನವೆಂಬರ್ 2014 (16:53 IST)
ಹವಮಾನ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ತಮ್ಮ ಕೆಲಸ ಮುಗಿಸಿ ಕೆಳಗೆ ಬಂದ ನಂತರ, ಆಳನ್ನು ಕರೆದು ಹೇಳಿದರು.
ಮೇಲೆ ಕಿಟಕಿ ಬಾಗಿಲು ಹಾಕಿದ್ದೀಯಾ ತಾನೆ! ಈ ಹಾಳಾದ ಮಳೆ ಯಾವಾಗ ಬರುತ್ತೆ ಹೇಳೊಕೆ ಬರೊದಿಲ್ಲ.
 
ಹವಮಾನ ಅಧಿಕಾರಿ- ನಾಳೆ ಸಂಜೆ ಮಳೆ ಬರುತ್ತೆ ಅಂತ ವರದಿ ಕಳಿಸಿ
ಗುಮಾಸ್ತ- ಖಂಡಿತಾ ಬರುತ್ತಾ ಸಾರ್.
ಹವಮಾನ ಅಧಿಕಾರಿ- ಯಾಕ್ರಿ ಅನುಮಾನ?
ಗುಮಾಸ್ತ- ನನ್ನ ಹೆಂಡತಿ ಸಿನಿಮಾಕ್ಕೆ ಹೋಗಬೇಕು ಅಂತಾ ಅಂದ್ಲು ಸಾರ್ ಅದಕ್ಕೆ.
 
ಸಾರ್ ನಾನು ರಜೆಗೆ ಹೋಗ್ತಿನಿ.
ಮ್ಯಾನೇಜಿಂಗ್ ಡೈರೆಕ್ಟರ್- ನಾನು ಒಂದು ತಿಂಗಳಲ್ಲಿ ಊರನಲ್ಲಿರಲಿಲ್ಲ. ಅಷ್ಟು ಸಾಲದಾಯಿತೆ ನಿಮಗೆ?
 

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments