Webdunia - Bharat's app for daily news and videos

Install App

ದೇವತಾನುಗ್ರಹ ಪಡೆಯಲು ದೇವರ ಈ ಭಾಗದಲ್ಲಿ ನಿಂತು ನಮಸ್ಕರಿಸಬೇಕು

Webdunia
ಬುಧವಾರ, 11 ಜುಲೈ 2018 (09:35 IST)
ಬೆಂಗಳೂರು: ದೇವಾಲಯಗಳಿಗೆ ಹೋದರೆ ನಾವು ದೇವರ ಯಾವ ಭಾಗದಲ್ಲಿ ನಿಂತು ನಮಸ್ಕರಿಸಿದರೆ ನಾವು ಹೆಚ್ಚು ದೇವತಾನುಗ್ರಹಕ್ಕೆ ಪಾತ್ರರಾಗುತ್ತೇವೆ?

ದೇವತಾನುಗ್ರಹ ನಮಗೆ ಬೇಕೆಂದರೆ ನಾವು ದೇವರಿಗೆ ಲಿಂಗ, ಮೂರ್ತಿ, ವಿಗ್ರಹ ಯಾವುದೇ ರೂಪದಲ್ಲಿದ್ದರೂ ಬಲ ಭಾಗದಲ್ಲಿ ನಿಂತು ನಮಸ್ಕರಿಸುವುದು ಸೂಕ್ತ.

ಏಕೆಂದರೆ ದೇವರು ಅಸ್ತು ಎಂದು ಪ್ರಸನ್ನ ಚಿತ್ತನಾಗಿ, ನಿರ್ಮಲನಾಗಿ ವರಪ್ರಸಾದವನ್ನು ಕರುಣಿಸುವುದು ಬಲಭಾಗದಿಂದ. ಅಂದರೆ ಬಲಕೈಯಲ್ಲಿ. ಬದಲಾಗಿ ಎಡ ಭಾಗದಿಂದ, ಎಡಭಾಗಕ್ಕೆ ಅಲ್ಲ.

ಎಡಭಾಗ ಅಂದರೆ ವಾಮ ಭಾಗದ ಅಧಿಪತಿ ಯಮ. ಅಂದರೆ ಮೃತ್ಯು. ಯಾವುದೇ ದೇವತಾ ಶಕ್ತಿಯ ಬಲಭಾಗ ಅನುಗ್ರಹ ಸೂಚಕ. ಇದೇ ಕಾರಣಕ್ಕೆ ಬಲಭಾಗದಿಂದ ನಮಸ್ಕರಿಸುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ