Select Your Language

Notifications

webdunia
webdunia
webdunia
webdunia

ಕಡು ಬಡತನವನ್ನು ಸಹಿಸಲಾಗದೆ ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆಗೆ ಶರಣು

ಕಡು ಬಡತನವನ್ನು ಸಹಿಸಲಾಗದೆ ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆಗೆ ಶರಣು
ಚಂಡೀಘಡ , ಭಾನುವಾರ, 21 ಅಕ್ಟೋಬರ್ 2018 (08:41 IST)
ಚಂಡೀಗಢ : ಬಡತನದಿಂದ ಕಂಗೆಟ್ಟು ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಫರೀದಾಬಾದ್ ನಲ್ಲಿ ನಡೆದಿದೆ.


ಸುರಾಜ್‍ಕುಂದ್ ನಗರದ ಮನೆಯೊಂದರಲ್ಲಿ ಒಬ್ಬ ಸಹೋದರ ಹಾಗೂ ಮೂವರು ಸಹೋದರಿಯರು ವಾಸವಾಗಿದ್ದರು. ಆದರೆ ಅವರು ಕಡು ಬಡತನದಿಂದ ಜೀವನ ನಡೆಸುತ್ತಿದ್ದರು. ಆದರೆ ಈ ಬಡತನವನ್ನು ಸಹಿಸಲಾಗದೇ ಇದೀಗ ಡೆತ್ ನೋಟ್  ಬರೆದಿಟ್ಟು ನಾಲ್ಕು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಈ ದುರ್ಘಟನೆ ನಡೆದು 3-4 ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ವಿಷಯ ತಿಳಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನ ಕೈಗೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಅವರು ತಮ್ಮ ಸಾವಿಗೆ ಬಡತನ ಕಾರಣವೆಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡ ಹಾಗೂ ಸಿದ್ದರಾಮಯ್ಯನವರನ್ನು ಹಾವು ಮುಂಗುಸಿಗೆ ಹೋಲಿಸಿ ವ್ಯಂಗ್ಯವಾಡಿದ ಸಿಟಿ ರವಿ