Select Your Language

Notifications

webdunia
webdunia
webdunia
webdunia

ಪುಲ್ವಾಮಾ ದಾಳಿಗೆ ಯೋಧರೇ ಕಾರಣ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕಿ

ಪುಲ್ವಾಮಾ ದಾಳಿಗೆ ಯೋಧರೇ ಕಾರಣ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕಿ
ನವದೆಹಲಿ , ಭಾನುವಾರ, 17 ಫೆಬ್ರವರಿ 2019 (13:52 IST)
ನವದೆಹಲಿ: ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಯೋಧರೇ ಕಾರಣ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕಿ ನೂರ್ ಬನೋ ವಿವಾದ ಸೃಷ್ಟಿಸಿದ್ದಾರೆ.


ಇದಕ್ಕಿಂತ ಮೊದಲು ಕಾಂಗ್ರೆಸ್ ನಾಯಕರಾದ ನವಜೋತ್ ಸಿಂಗ್ ಸಿಧು ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನೂರ್ ಬನೋ ಸರದಿ.

‘ನಡೆದ ಘಟನೆಗಳು ನಿಜಕ್ಕೂ ದುರದೃಷ್ಟಕರ. ಆದರೆ ಇದಕ್ಕೆಲ್ಲಾ ಯೋಧರ ಅಜಾಗರೂಕತೆಯೇ ಕಾರಣ. ಹೀಗಾಗಿ ಸೇನೆಯೇ ಈ ಘಟನೆಗೆ ಜವಾಬ್ಧಾರಿ’ ಎಂದು ನೂರ್ ಬನೋ ಆಪಾದಿಸಿದ್ದಾರೆ. ನೂರ್ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರಿಗಳಿಗೆ ಭದ್ರತೆ ಹೆಚ್ಚಿಸಿದ ಕೇಂದ್ರ!