Select Your Language

Notifications

webdunia
webdunia
webdunia
webdunia

ಸಚಿವ ಡಿಕೆಶಿಗೆ ಮನವಿ ಮಾಡಿದ ನಿಯೋಗ ಯಾವುದು?

ಸಚಿವ ಡಿಕೆಶಿಗೆ ಮನವಿ ಮಾಡಿದ ನಿಯೋಗ ಯಾವುದು?
ಚಾಮರಾಜನಗರ , ಗುರುವಾರ, 17 ಜನವರಿ 2019 (20:05 IST)
ಗಡಿ ಜಿಲ್ಲೆಯಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು. ಹೀಗಂತ ಸಂಸದರ ನೇತೃತ್ವದ ನಿಯೋಗವು ಸಚಿವರಿಗೆ ಮನವಿ ಮಾಡಿದೆ.

ಸಂಸದ ಆರ್. ಧ್ರುವನಾರಾಯಣ್ ಅವರ  ನೇತೃತ್ವದಲ್ಲಿ ನಿಯೋಗವು ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಮನವಿ ಮಾಡಿದರು. ಹೆಚ್.ಡಿ‌.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರ,  ಕಾವೇರಪ್ಪ,

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿ.ಪಂ.ಸದಸ್ಯ ಸದಾಶಿವ ಮೂರ್ತಿ,  ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ  ಬಿ.ಕೆ.ರವಿಕುಮಾರ್ ಸೇರಿದಂತೆ ಇತರರು ಇದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ನಾಣ್ಯಗಳ ಪುನರ್ ವಿನ್ಯಾಸಕ್ಕೆ ಸರ್ಕಾರ ಚಿಂತನೆ: ಶೀಘ್ರದಲ್ಲಿ 20 ರೂ.ನಾಣ್ಯ ಬಿಡುಗಡೆ