Select Your Language

Notifications

webdunia
webdunia
webdunia
webdunia

ಪಾಪಿ ಪಾಕಿಗೆ ಉಗ್ರಪಟ್ಟ ಕಟ್ಟಿ; ಪ್ರಧಾನಿಗೆ ಪತ್ರ ಬರೆದು ಒತ್ತಾಯ

ಪಾಪಿ ಪಾಕಿಗೆ ಉಗ್ರಪಟ್ಟ ಕಟ್ಟಿ; ಪ್ರಧಾನಿಗೆ ಪತ್ರ ಬರೆದು ಒತ್ತಾಯ
ಹಾವೇರಿ , ಗುರುವಾರ, 21 ಫೆಬ್ರವರಿ 2019 (14:41 IST)
ಪುಲ್ವಾಮಾ ಉಗ್ರರ ದಾಳಿಯಲ್ಲಿ ದೇಶದ ಯೋಧರು ವೀರ ಮರಣವನ್ನಪ್ಪಿದ್ದಾರೆ. ಪದೇ ಪದೇ ಗಡಿಯಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಸುತ್ತಿರುವ ಪಾಕಿಸ್ತಾನ್ ನ್ನು ಉಗ್ರರಾಷ್ಟ್ರವೆಂದು ಘೋಷಣೆ ಮಾಡಲು ಒತ್ತಾಯ ಹೆಚ್ಚಾಗುತ್ತಿದೆ.

ದೇಶದ ಯೋಧರ ಮೇಲೆ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನವನ್ನ ಉಗ್ರರಾಷ್ಟ್ರವೆಂದು ಎಂದು ಘೋಷಣೆಮಾಡಿ ಎಂದು ಹಾವೇರಿಯಲ್ಲಿ ಒತ್ತಾಯ ಮಾಡಲಾಗಿದೆ.

ಪದೇ ಪದೇ ಉಗ್ರರನ್ನ ಪ್ರೇರೆಪಿಸಿ ನಮ್ಮ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಕೂಡಲೇ ಪ್ರಧಾನಿಯವರು ಪಾಕಿಸ್ತಾನವನ್ನ ಉಗ್ರ ರಾಷ್ಟ್ರವೆಂದು ಘೋಷಣೆ ಮಾಡಲಿ ಎಂದು ಪ್ರಧಾನಿಯವರಿಗೆ ಪತ್ರ ಬರೆದು ಹಾವೇರಿ ಜಿಲ್ಲೆಯಾದ್ಯಂತ ಜನರು ಮನವಿ ಮಾಡುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಂಟ್ರೋಲ್ ತಪ್ಪಿ ಮನೆಗೆ ನುಗ್ಗಿದ ಬಸ್: ಮುಂದೇನಾಯ್ತು?