Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ– ನಾಗಸಾಧುಗಳಿಂದ ಭವಿಷ್ಯ

ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ– ನಾಗಸಾಧುಗಳಿಂದ ಭವಿಷ್ಯ
ಬೆಳಗಾವಿ , ಮಂಗಳವಾರ, 13 ಫೆಬ್ರವರಿ 2018 (16:12 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ನಾಗ ಸಾಧುಗಳು ಭವಿಷ‌್ಯ ನುಡಿದಿದ್ದಾರೆ.

ಬೆಳಗಾವಿಯ ಹುಕ್ಕೇರಿ ಪಟ್ಟಣದ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ನಾಗ ಸಾಧುಗಳು ಉತ್ತರ ಪ್ರದೇಶದಲ್ಲಿ ಅರಳಿದಂತೆ ರಾಜ್ಯದಲ್ಲೂ ಕಮಲ ಅರಳಲಿದೆ ಎಂದು ಹೇಳಿದ್ದಾರೆ.
 
ಶಿವರಾತ್ರಿಯ ದಿನದಂದು ರಾಜಕಾರಣದ ಬಗ್ಗೆ ನಾಗ ಸಾಧುಗಳು ಭವಿಷ್ಯ ನುಡಿದಿರುವುದು ಕುತೂಹಲಕ್ಕೆ ಎಡೆಮಾಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಲಾಂಚ್ ಆಗಲಿದೆ ಶಿಯೋಮಿಯ ಹೊಸ ಫೋನ್...! ಹೇಗಿದೆ ಗೊತ್ತಾ...!