Select Your Language

Notifications

webdunia
webdunia
webdunia
webdunia

ಬರ್ತಡೇ ದಿನ ತಲವಾರ್ ಹಿಡಿದ್ರು: ಈಗ ಅಂದರ್ ಆದ್ರು!

ಬರ್ತಡೇ ದಿನ ತಲವಾರ್ ಹಿಡಿದ್ರು: ಈಗ ಅಂದರ್ ಆದ್ರು!
ಕಲಬುರಗಿ , ಸೋಮವಾರ, 7 ಜನವರಿ 2019 (18:27 IST)
ತಲವಾರ್ ಹಿಡಿದು ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ
ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕಲಬುರಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಾದ ಸೈಯದ್ ಇರ್ಮಾನ್ ನಾಗೂರೆ, ಆಕಾಶ ಜಾಧವ, ಮಜ್ಜುಬಾಯ್ ಇನಾಮದಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಜನೆವರಿ 1 ರಂದು ಜನುಮ ದಿನ ಆಚರಣೆ ವೇಳೆ ತಲವಾರ್ ಕೈ ಯಲ್ಲಿ ಹಿಡಿದು ಪೋಸ್ ಕೊಟ್ಟಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಇರ್ಮಾನ್ ಬರ್ತ್​ಡೇ ಆಚರಣೆ ಹಿನ್ನಲೆ ನಡು ರಸ್ತೆಯಲ್ಲಿ ಕೈಯಲ್ಲಿ ತಲವಾರ್ ಹಿಡಿದು ಸಂಭ್ರಮಿಸಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಮಲಾಪೂರದಲ್ಲಿ ಬರ್ತಡೆ ಆಚರಣೆ ಮಾಡಲಾಗಿತ್ತು.  




Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಬಂದ್ ಗೆ ಕಾರ್ಮಿಕ ಸಂಘ ಬೆಂಬಲ