Select Your Language

Notifications

webdunia
webdunia
webdunia
webdunia

ಶಾಂತಿವನದ ಚಿಕಿತ್ಸೆ ಸಿದ್ದರಾಮಯ್ಯಗೆ ಎಷ್ಟು ಉಪಯೋಗ ಆಗಿದೆ ಗೊತ್ತಾ?!

ಶಾಂತಿವನದ ಚಿಕಿತ್ಸೆ ಸಿದ್ದರಾಮಯ್ಯಗೆ ಎಷ್ಟು ಉಪಯೋಗ ಆಗಿದೆ ಗೊತ್ತಾ?!
ಮಂಗಳೂರು , ಬುಧವಾರ, 27 ಜೂನ್ 2018 (09:47 IST)
ಮಂಗಳೂರು: ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರ ಶಾಂತಿ ವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ.

ಸಿದ್ದರಾಮಯ್ಯ ಜೂನ್ 16 ರಂದು ಶಾಂತಿವನಕ್ಕೆ ದಾಖಲಾಗಿದ್ದರು. ನಾಳೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಅಲ್ಲಿನ ಮುಖ್ಯ ವೈದ್ಯಾಧಿಕಾರಿ ಪ್ರಶಾಂತ್ ಶೆಟ್ಟಿ ಹೇಳಿದ್ದಾರೆ.

ಇನ್ನು, ಶಾಂತಿವನದಲ್ಲಿ ಪಥ್ಯದ ಆಹಾರ ಮಾಡುತ್ತಾ ವಿಶ್ರಾಂತಿಯಲ್ಲಿದ್ದ ಸಿದ್ದರಾಮಯ್ಯ 3 ಕೆ.ಜಿ. ತೂಕ ಇಳಿಸಿಕೊಂಡು ಈಗ ಆರೋಗ್ಯವಾಗಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಪಾಲಿಗೆ ಭಾರತ ಅಫ್ಘನ್, ಸಿರಿಯಾಗಿಂತಲೂ ಅಪಾಯಕಾರಿಯಂತೆ!