Select Your Language

Notifications

webdunia
webdunia
webdunia
webdunia

ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ (ಫೋಟೋ ಗ್ಯಾಲರಿ)

ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ (ಫೋಟೋ ಗ್ಯಾಲರಿ)
ಮಂಗಳೂರು , ಗುರುವಾರ, 28 ಜೂನ್ 2018 (15:48 IST)
ಮಂಗಳೂರು: ಉಜಿರೆಯ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ 12 ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಬೆಂಗಳೂರಿಗೆ ಮರಳುವ ಮೊದಲು ಧರ್ಮಸ್ಥಳ ಮಂಜುನಾಥ ದೇವರ ದರ್ಶನಕ್ಕೆ ಬಂದ ಸಿದ್ದರಾಮಯ್ಯಗೆ ಭವ್ಯ ಸ್ವಾಗತ ದೊರಕಿತು. ಈ ವೇಳೆ ದೇವಾಲಯಲದಲ್ಲಿ ರುದ್ರಾಭಿಷೇಕ ಪೂಜೆ ನಡೆಸಿ ಸಿದ್ದರಾಮಯ್ಯ ತೆರಳಿದರು. ಈ ಸಂದರ್ಭದ ಎಕ್ಸ್ ಕ್ಲೂಸಿವ್ ಫೋಟೋಗಳು ಇಲ್ಲಿವೆ..

webdunia















webdunia
















webdunia
















webdunia
















Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಭೇಟಿಯಾದ ಬಿಎಸ್ ವೈ ಆಪ್ತ!