Select Your Language

Notifications

webdunia
webdunia
webdunia
webdunia

ಸಚಿವ ಎನ್.ಮಹೇಶ ಕನಸು ಕಾಣುತ್ತಿದ್ದಾರೆ ಎಂದ ಸಚಿವ

ಸಚಿವ ಎನ್.ಮಹೇಶ ಕನಸು ಕಾಣುತ್ತಿದ್ದಾರೆ ಎಂದ ಸಚಿವ
ಚಾಮರಾಜನಗರ , ಮಂಗಳವಾರ, 25 ಸೆಪ್ಟಂಬರ್ 2018 (19:22 IST)
ಅಪಾಯಕಾರಿ ಕಾಂಗ್ರೆಸ್ ಗಿಡ ಕಿತ್ತಾಕಿದ್ದೇವೆ ಎಂಬ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿಕೆ ಹಿನ್ನೆಲೆ ಸಚಿವ
ಎನ್.ಮಹೇಶ್ ವಿರುಧ್ಧ ಏಕವಚನದಲ್ಲೇ ಸಚಿವರೊಬ್ಬರು ಹರಿಹಾಯ್ದ ಘಟನೆ ನಡೆದಿದೆ.

ಸಚಿವ ಪುಟ್ಟರಂಗಶೆಟ್ಟಿಯವರು ಮಾತನಾಡಿದ್ದು, ಸಚಿವ ಎನ್.ಮಹೇಶ್ ಕನಸು ಕಾಣ್ತಿದ್ದಾರೆ. ಇದುವರೆಗೆ ಎಷ್ಟು ಬಾರಿ ಗೆದ್ದು ಎಂಎಲ್ಎ ಆಗಿದ್ದ? ಕಾಂಗ್ರೆಸ್ ಗಿಡ ಕೀಳೋಕೆ ಅತಿರಥ ಮಹಾರಥರಿಂದಲೇ ಸಾಧ್ಯವಾಗಿಲ್ಲ. ಇನ್ನು ಎನ್.ಮಹೇಶ್ ಏನ್ ಮಹಾನ್ ಲೀಡರಾ? ಎಂದು ಕಿಡಿಕಾರಿದ್ದಾರೆ.

ಮುಂದಕ್ಕೆ ಸೆಂಟ್ರಲ್ ನಲ್ಲಿ ಕಾಂಗ್ರೆಸ್ಸೇ ಬರೋದು, ಅಷ್ಟೊಂದು ಬಲಿಷ್ಠವಾಗಿದೆ‌‌‌. ನಾವು ಮನಸ್ಸು ಮಾಡಿದ್ರೆ ಮಹೇಶನ್ನೇ ಮಂತ್ರಿ ಸ್ಥಾನದಿಂದ ಕಿತ್ತಾಕಿಸ್ತೀವಿ ಎಂದು ಗುಡುಗಿದರು. ಅವನು ಮನಸ್ಸು ಮಾಡಿದ್ರೆ ಏನೂ ಮಾಡಕ್ಕಾಗಲ್ಲ ಎಂದ ಅವರು, ಆರೆಸ್ಸೆಸ್ ಮುಖ್ಯಸ್ಥರೇ ಕಾಂಗ್ರೆಸ್ ನ ತ್ಯಾಗ, ಬಲಿದಾನವನ್ನ ಹೊಗಳಿದ್ದಾರೆ‌‌ ಎಂದರು.

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಡಿಲಿಗೆ ಬಲಿಯಾದ ಕುರಿಗಳೆಷ್ಟು ಗೊತ್ತಾ?