Select Your Language

Notifications

webdunia
webdunia
webdunia
webdunia

ಕೆ.ಎಸ್.ಪುಟ್ಟಣ್ಣಯ್ಯ ಸಾವು ಕೇವಲ ಕುಟುಂಬಕ್ಕೆ ಮಾತ್ರ ನೋವು ತಂದಿಲ್ಲ, ಇಡೀ ರಾಜ್ಯಕ್ಕೆ ನೋವು ತಂದಿದೆ-ಸಿ.ಟಿ ರವಿ

ಕೆ.ಎಸ್.ಪುಟ್ಟಣ್ಣಯ್ಯ ಸಾವು ಕೇವಲ ಕುಟುಂಬಕ್ಕೆ ಮಾತ್ರ ನೋವು ತಂದಿಲ್ಲ, ಇಡೀ ರಾಜ್ಯಕ್ಕೆ ನೋವು ತಂದಿದೆ-ಸಿ.ಟಿ ರವಿ
ಬೆಂಗಳೂರು , ಸೋಮವಾರ, 19 ಫೆಬ್ರವರಿ 2018 (11:33 IST)
ಬೆಂಗಳೂರು : ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದ ಹಿನ್ನಲೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಸಕ ಸಿ.ಟಿ.ರವಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.


‘ನೈಜ ರೈತಪರ ಕಾಳಜಿ ಇದ್ದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ. ಅವರ ಸಾವು ಕೇವಲ ಕುಟುಂಬಕ್ಕೆ ಮಾತ್ರ ನೋವು ತಂದಿಲ್ಲ. ಇಡೀ ರಾಜ್ಯಕ್ಕೆ ನೋವು ತಂದಿದೆ. ರೈತಪರ ಧ್ವನಿಯಾಗಿ ಪುಟ್ಟಣ್ಣಯ್ಯ ಕೆಲಸ ಮಾಡಿದ್ದರು. ಕೃಷಿ ತಜ್ಜರ ರೀತಿ ಅವರು ಸದನದಲ್ಲಿ ಭಾಷಣ ಮಾಡುತ್ತಿದ್ದರು’ ಎಂದು ಅಂತಿಮ ದರ್ಶನ ಪಡೆದ ಬಳಿಕ ಶಾಸಕ ಸಿ.ಟಿ.ರವಿ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ– ಜಗದೀಶ ಶೆಟ್ಟರ್